ಈ ಬಾರಿ ಚುನಾವಣೆ ಬಿಜೆಪಿ Vs ಕಾಂಗ್ರೆಸ್ ಪ್ಲಸ್ ಕರ್ನಾಟಕದ ಜನತೆಯ ಮಧ್ಯೆ ನಡೆಯಲಿದೆ- ಭ್ರಷ್ಟಾಸುರ ಸರಕಾರ ತೊಲಗಿಸಲು ಸಂಕಲ್ಪ ಮಾಡಿದ್ದೇವೆ- ಸುರ್ಜೆವಾಲಾ

ವಿಜಯಪುರ: ಈ ಬಾರಿ ಚುನಾವಣೆ ಬಿಜೆಪಿ ಮತ್ತು ಕರ್ನಾಟಕದ ಜನರ ಬೆಂಬಲ ಹೊಂದಿರುವ ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ನಡೆಯುತ್ತಿದ್ದು, ರಾಜ್ಯ ಭ್ರಷ್ಟಾಸುರ ಸರಕಾರವನ್ನು ಜನತೆ ಕಿತ್ತೆಸೆಯಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ ಹೇಳಿದ್ದಾರೆ. ಮಹಾಶಿವರಾತ್ರಿ ಅಂಗವಾಗಿ ಬಸವನಾಡು ವಿಜಯಪುರ ನಗರದ ಬಿ.ಎಲ್.ಡಿ.ಇ ಬಳಿ ಇರುವ 770 ಲಿಂಗದ ಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.  ಚುನಾವಣೆ ಪ್ರಚಾರದ ಅಂಗವಾಗಿ ಪ್ರವಾಸದಲ್ಲಿರುವ ಸುರ್ಜೆವಾಲಾ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. […]

ಮಹಾಶಿವರಾತ್ರಿ ದಿನ ಶಿವನ ಮೊರೆ ಹೋದ ಕಾಂಗ್ರೆಸ್ ನಾಯಕರು- ಬಸವನಾಡಿನ 770 ಲಿಂಗದ ದೇವಸ್ಥಾನದಲ್ಲಿ ಸುರ್ಜೆವಾಲಾ ಎಂಬಿಪಿ, ಜಾರಕಿಹೊಳಿ ವಿಶೇಷ ಪೂಜೆ

ವಿಜಯಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ನಾನಾ ಪಕ್ಷಗಳ ಪ್ರಚಾರವೂ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.  ಈ ಮಧ್ಯೆ, ವಿಜಯಪುರ ಪ್ರವಾಸದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ ಸಿಂಗ್ ಸುರ್ಜೆವಾಲಾ ಅವರು ಮಹಾಶಿವರಾತ್ರಿಯ ಅಂಗವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತೀತರ ಮುಖಂಡರೊಂದಿಗೆ ಟೆಂಪಲ್ ರನ್ ಮಾಡಿದರು. ವಿಜಯಪುರ ನಗರದ ಬಿ.ಎಲ್.ಡಿ.ಇ ಬಳಿ ಇರುವ 770 ಲಿಂಗಗಳ ಗುಡಿಗೆ ಭೇಟಿ ನೀಡಿದ ಅವರು ಸುಮಾರು ಹೊತ್ತು ದೇವರ ಪೂಜೆ ನಡೆಸಿದರು.  ಅಲ್ಲದೇ, ರಾಜ್ಯ ಬಿಜೆಪಿ ಸರಕಾರ ತೊಲಗಿ […]