ಧಾರವಾಡ ಐಐಟಿ ಉನ್ನತ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೋಂಡ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸನ್ಮಾನ

ವಿಜಯಪುರ: ಧಾರವಾಡದಲ್ಲಿ ನಡೆದ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಫಾರ್ಡೆಬಲ್ ಆ್ಯಂಡ್ ಕ್ಲೀನ್ ಎನರ್ಜಿ ಉನ್ನತ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಸರ್ವೇಶ ಮೈಂದರಗಿ, ಶೃಷ್ಟಿ ಬುದ್ನಿ, ಅಶೋಕ ಹೂಗಾರ, ಶಿವಲೀಲಾ ಪಾಟೀಲ, ಆದಿತ್ಯ ತಳವಾರ, ಬಸವರಾಜೇಶ್ವರಿ, ಸಂಜನಾ ಬಗಲಿ, ಶುಭಾ ಕಲ್ಯಾಣಮಠ ಮುಂತಾದವರು ಐಐಟಿ ಧಾರವಾಡದಲ್ಲಿ […]

ಮಹಿಳಾ ಅಭಿವೃದ್ಧಿಗೆ ಕಾನೂನು ದಾರಿ ದೀಪ ವಾಗಲಿ- ಪ್ರೊ. ಉಜ್ವಲಾ ಸರನಾಡಗೌಡರ

ವಿಜಯಪುರ: ಸ್ವಾವಲಂಬನೆ ಬದುಕಿಗೆ ಮಹಿಳೆಯರಿಗೆ ಕಾನೂನುಗಳ ಅರಿವು ಅವುಗಳನ್ನು ಬಳಸಿಕೊಳ್ಳುವ ಜ್ಞಾನ ಬಹಳ ಅವಶ್ಯವಾಗಿದೆ ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಉಜ್ವಲಾ ಸರನಾಡಗೌಡರ ಹೇಳಿದ್ದಾರೆ. ಜಿಲ್ಲಾ ವೀರಶೈವ ಲಿಂಗಾಯ ಮಹಾಸಭಾ ಮಹಿಳಾ ಘಟಕ, ಜಿಲ್ಲಾ ಕದಳಿ ವೇದಿಕೆ ಹಾಗೂ ಸ್ಫೂರ್ತಿ ಮಹಿಳಾ ಗ್ರಾಮಿಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಿಂ. ಶ್ರೀಮತಿ. ಗಂಗಬಾಯಿ. ಚೆನ್ನಪ್ಪ. ಉಪ್ಪಿನ ಮತ್ತು ಲಿಂ. ಆದಪ್ಪ.ಕರಡಿ ಅವರ ದತ್ತಿ ಸ್ಮರಣೆ ಉಪನ್ಯಾಸ ಕಾರ್ಯಕ್ರಮ […]

ವಿಶ್ವದ ಎರಡನೇ ಅತಿ ದೊಡ್ಡ ಭಾಷೆ ಹಿಂದಿ- ಡಾ. ಬಿ. ಎಸ್. ನಾವಿ

ವಿಜಯಪುರ: ಜಾಗತಿಕರಣದ ಮಧ್ಯೆಯೂ ಹಿಂದಿ ಭಾಷೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ವಿಶ್ವದ ಎರಡನೇ ಅತಿ ದೊಡ್ಡ ಭಾಷೆಯಾಗಿ ಇಂದು ಹೊರಹೊಮ್ಮಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಎಸ್. ನಾವಿ ಹೇಳಿದ್ದಾರೆ. ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯವು, ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಮುಂಬೈ ಹಿಂದಿ ಅಕಾಡೆಮಿ ಇವುಗಳ ಸಹಯೋಗದಲ್ಲಿ ಆಯೋಜಿಸಲಾದ ಸಮಕಾಲಿನ ಹಿಂದಿ ಭಾಷಾ ಔರ್ ಸಾಹಿತ್ಯ- ವಿವಿಧ ಆಯಾಮ ಎಂಬ […]