ಕಿರಿಯ ವಯಸ್ಸಿನಲ್ಲಿ ಬಸವಣ್ಣನವರ ಭಕ್ತಿಯ ತತ್ವಗಳನ್ನು ಬಸನಗೌಡ ಎಂ. ಪಾಟೀಲ ಅಳವಡಿಸಿಕೊಂಡು ಮುನ್ನಡೆಯುತ್ತಿ್ದ್ದಾರೆ- ರಂಭಾಪುರಿ ಜಗದ್ಗುರುಗಳು

ವಿಜಯಪುರ, ಮಾ. 30: ವಯಸ್ಸಿನಿಂದ ಕಿರಿಯರಾದರೂ ಪ್ರತಿಭೆ ಮತ್ತು ತಮ್ಮ ಕೆಲಸ ಕಾರ್ಯಗಳಿಂದ ಎಲ್ಲರ ಮನದಲ್ಲಿ ಸದಾ ಕಂಗೊಳಿಸುತ್ತಿರುವ ಬಸನಗೌಡ ಎಂ. ಪಾಟೀಲ, ಸದ್ವಿನಯ ಸಂಪನ್ನರಾಗಿ ಬಾಗಿದ ತಲೆ, ಮುಗಿದ ಕೈ ಎಂಬ ಬಸವಣ್ಣನವರ ಭಕ್ತಿಯ ತತ್ವಗಳನ್ವನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ. ನಗರದ ಜೋರಾಪುರ ಪೇಟೆಯ ಪೇಟೆ ಓಣಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಅವರ ಮನೆಯಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಪೂಜೆ […]

ವಿಧಾನಸಭೆಗೆ ಚುನಾವಣೆ: ಜಿಲ್ಲೆಯಲ್ಲಿ 39851 ಹೊಸ ಮತದಾರರ ಸೇರ್ಪಡೆ: ಎಂಟು ಕ್ಷೇತ್ರಗಳಲ್ಲಿ ಒಟ್ಟು 18.78 ಲಕ್ಷ ಮತದಾರರು- ಡಿಸಿ ಡಾ. ದಾನಮ್ಮನವರ

ವಿಜಯಪುರ: ಕೇಂದ್ರ ಚುನಾವಣೆ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದ್ದು, ಮೇ 10ರಂದು ಬುಧವಾರ ಮತದಾನ ನಡೆಯಲಿದೆ.  ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ವೇಳಾಪಟ್ಟಿಯಂತೆ ಏ. 13 ರಂದು ಗುರುವಾರ ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ.  ಏ. 20 ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏ. 21 ರಂದು ಶುಕ್ರುವಾರ ನಾಮಪತ್ರಗಳ […]