ಗಾಳಿ ಸಹಿತ ಮಳೆಯಿಂದ ಬೆಳೆಹಾನಿ: ಜಂಬಗಿ(ಆ), ಹೊನ್ನಳ್ಳಿ ಗ್ರಾಮಗಳಿಗೆ ಡಿಸಿ ಡಾ. ದಾನಮ್ಮನವರ ಭೇಟಿ, ಪರಿಶೀಲನೆ

ವಿಜಯಪುರ: ವಿಜಯಪುರ ತಾಲೂಕಿನ ಜಂಬಗಿ(ಆ) ಮತ್ತು ಆಹೇರಿ ಹೊನ್ನಳ್ಳಿ ಗ್ರಾಮಗಳಲ್ಲಿ ಗಾಳಿ ಸಹಿತ ಮಳೆಯಿಂದಾಗಿ ಹಾನಿಗೀಡಾದ ಆಸ್ತಿಪಾಸ್ತಿಯನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನೆಗಳಿಗೆ ಹಾನಿಗೊಳಗಾಗಿರುವ ಕುರಿತು ಪ್ರಾಥಮಿಕ ವರದಿ ಬಂದ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಮೀಕ್ಷೆ ನಡೆಸಿ ವರದಿಯನ್ವಯ ನಿಯಮಾನುಸಾರ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.   ತಾಲೂಕಿನ ಆಹೇರಿ, ಜಂಬಗಿ, ಹೊನ್ನಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ರೈತರಾದ ಮಾದೇವ […]

ದೇವು ಸತ್ಯಶೋಧಕ ಡಾಕ್ಯುಮೆಂಟರಿ ಚಿತ್ರಕ್ಕೆ ಬೆಸ್ಟ್ ಡೈರೆಕ್ಟರ್ ಅವಾರ್ಡ್

ವಿಜಯಪುರ: ಗೋವಾ ಇಂಟರನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಎಂಟರ್‍ಟೇನಮೆಂಟ್ ಸೊಸೈಟಿ ಆಫ್ ಗೋವಾದಲ್ಲಿ ನಡೆದ ಫೆಸ್ಟಿವಲ್ ಸತ್ಯಶೋಧಕ ಡಾಕ್ಯುಮೆಂಟರಿ ಚಿತ್ರಕ್ಕೆ ಬಸವ ನಾಡಿನ ಯುವಕ ದೇವು ಅಂಬಿಗ ಅವರಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡನ್ನು ಲಭಿಸಿದೆ.  ಯೂನಿವರ್ಸಲ್ ಪಿಲ್ಮ್ ಮೇಕರ್ ಕೌನ್ಸಿಲ್ ಮತ್ತು ನವ ಕರ್ನಾಟಕ ಪಿಲ್ಮ್ ಅಕಾಡೆಮಿ ವತಿಯಿಂದ ಈ ಅವಾರ್ಡ್‍ನ್ನು ವಿತರಿಸಲಾಯಿತು. ಜಿಲ್ಲೆಯ ಯುವ ಪ್ರತಿಭೆ ದೇವು ಕೆ ಅಂಬಿಗ ಈ ಹಿಂದೆ ಸತ್ಯಶೋಧಕ ಎಂಬ ಡಾಕ್ಯುಮೆಂಟರಿ ಮಾಡಿ ರಾಜ್ಯಾದ್ಯಂತ ಎಲ್ಲಾ ಶಾಲಾ ಮಕ್ಕಳಿಗೆ ಈ ಚಿತ್ರವನ್ನು […]