ಜ್ಞಾನದಾಹ: 81ನೇ ಇಳಿವಯಸ್ಸಿನಲ್ಲಿ 5ನೇ ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿರುವ ನಿಂಗಯ್ಯ ಒಡೆಯರ

ವಿಜಯಪುರ: ಮಕ್ಕಳು ಶಾಲೆಗಳನ್ನು ಅರ್ಧಕ್ಕೆ ತೊರೆಯುವುದು, ಯುವಕರು ಕಲಿಕಾಸಕ್ತಿ ಕಡಿಮೆಯಿಂದಾಗಿ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ವರೆಗೆ ಮಾತ್ರ ಓದುವುದು ಹಾಗೂ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದರೂ ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವವರೂ ಇರುವ ಇಂದಿನ ದಿನಗಳಲ್ಲಿ 81 ವರ್ಷದ ಹಿರಿಯ ನಿಂಗಯ್ಯ ಒಡೆಯರ ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.  ಕಲಿಕೆಗೆ ವಯಸ್ಸು ಎಂಬುದಿಲ್ಲ.  ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಎಂಬುದನ್ನು ನಿಂಗಯ್ಯ ಒಡೆಯರ  ತೋರಿಸಿ ಕೊಟ್ಟಿದ್ದಾರೆ.   ನಗರದ ಪ್ರತಿಷ್ಠಿತ ಬಿ. […]

ಎಂ. ಬಿ. ಪಾಟೀಲರಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ- ಉಳಿದ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ? ಇಲ್ಲಿದೆ ಮಾಹಿತಿ

ಬೆಂಗಳೂರು: ಅಂತೂ ಇಂದೂ ಅಳೆದು ತೂಗಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಎಂ. ಬಿ. ಪಾಟೀಲ ಅವರಿಗೆ ನಿರೀಕ್ಷೆಯಂತೆ ವಿಜಯಪುರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ. ಸಚಿವರು ಮತ್ತು ಅವರಿಗೆ ವಹಿಸಲಾಗಿರುವ ಜಿಲ್ಲೆಗಳ ಉಸ್ತುವಾರಿ ಮಾಹಿತಿ ಇಲ್ಲಿದೆ. ಡಿ. ಕೆ. ಶಿವಕುಮಾರ- ಬೆಂಗಳೂರು ನಗರ ಡಾ. ಜಿ. ಪರಮೇಶ್ವರ- ತುಮಕೂರು ಎಚ್. ಕೆ. ಪಾಟೀಲ- ಗದಗ ಕೆ. ಎಚ್. ಮುನಿಯಪ್ಪ- ಬೆಂಗಳೂರು […]