ವಿಜಯಪುರ ಶ್ರೀ ಚಿದಂಬರ ದೇವಸ್ಥಾನಕ್ಕೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ

ವಿಜಯಪುರ: ವಿಧಾನ ಪರಿಷತ ಸದಸ್ಯ ಮತ್ತು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಗರದ ಶ್ರೀ ಚಿದಂಬರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ವಿಜಯಪುರ ನಗರದ ಶ್ರೀ ಚಿದಂಬರ ದೇವಸ್ಥಾನದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಅರ್ಚಕರು ಸನ್ಮಾನಿಸಿ ಆಶೀರ್ವದಿಸಿದರು

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ವಿಜಯ ಜೋಶಿ, ಪಿ. ಬಿ. ಹಂಗರಗಿ, ಲಕ್ಷ್ಮೀಕಾಂತ ಕುಲಕರ್ಣಿ, ಕೇಶವ ಕುಲಕರ್ಣಿ, ಮಾಧವ ಜೋಶಿ, ವೆಂಕಟೇಶ ಜೋಶಿ, ದೀಪಕ‌ ಜೋಶಿ, ಶಂಕರ ಭಟ ಅಗ್ನಿಹೋತ್ರಿ, ರಾಘವೇಂದ್ರ ಜೋಶಿ‌ ಸಂಕನಾಳ, ವಿ.ಸಿ. ಕುಲಕರ್ಣಿ, ಸುಧೀಂದ್ರ ಕುಲಕರ್ಣಿ, ಸಿ ಕೆ ಪಾಟೀಲ್ ಆರ್ ಬಿ ಕುಲಕರ್ಣಿ ಚಿದಂಬರ ಜೋಶಿ ವೆಂಕಟೇಶ್ ಜೋಶಿ(ನಂದವಾಡಗಿ) ವೆಂಕಟೇಶ ಜೋಶಿ, ಅಜೀತ್ ಜೋಶಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌