ಗಾಯಯೋಗಿ ಸಂಘದ ಪದಾಧಿಕಾರಿಗಳ ಜನಪರ ಸೇವೆ ಮುಂದುವರಿಕೆ- ಬಸ್ ನಿಲ್ದಾಣದ ಶೌಚಾಲಯಕ್ಕೆ ಸುಣ್ಣಬಣ್ಣ- ಜಾಗೃತಿ ಸಂದೇಶ

ವಿಜಯಪುರ: ಸ್ವಚ್ಛತ, ಸುಣ್ಣಬಣ್ಣ ಬಳಿಯುವುದು ಮತ್ತು ಜನಜಾಗೃತಿ ಸಂದೇಶಗಳನ್ನು ಸಾರುವ ಮೂಲಕ ಅನೇಕ ಜನಪರ ಕಲಸಗಳನ್ನು ಮಾಡುತ್ತಿರುವ ನಗರದ ಗಾಯನೋಗಿ ಸಂಘ ಈಗ ಮತ್ತೋಂದು ಸಮಾಜಮುಖೆ ಕೆಲಸ ಮಾಡಿದೆ. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ದುಶ್ಚಟಕ್ಕೆ ಬಲಿಯಾಗದಿರಿ.  ತಂದೆ-ತಾಯಿಯನ್ನು ಅನಾಥರನ್ನಾಗಿ ಮಾಡಿಸಬೇಡಿ ಎಂಬುಸದಿರಿ ಎನ್ನುವ ಸಂದೇಶವನ್ನು ಸಾರುವ ಮೂಲಕ ನಗರ ಬಸ್ ಸಾರಿಗೆ ಸಂಸ್ಥೆಯ ಶೌಚಾಲಯದ ಗೋಡೆಯ ಮೇಲೆ ಯುವಕರ ಮೇಲೆ ಪ್ರಭಾವ ಬೀರುವ ಬರಹಗಳನ್ನು ಸುಣ್ಣ ಬಣ್ಣಗಳನ್ನು ಬಳೆಯುವ ಮೂಲಕ […]