ಬಾಗಲಕೋಟೆಯಲ್ಲಿ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಜಿಯವರ ಸಮಗ್ರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದಶ೯ನ

ಬಾಗಲಕೋಟೆ:  ನಗರದ ಬಸವೇಶ್ವರ ವಿದ್ಯಾವರ್ದಕ ಸಂಘದ ಸಂಸ್ಥಾಪಕ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಜಿಯವರ ಶ್ರಾವಣ ಮಾಸದ ಉತ್ಸವದ ಅಂಗವಾಗಿ ಬಿ. ವಿ. ವಿ. ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ಅಜ್ಜನವರ ಸಮಗ್ರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದಶ೯ನ ನಡೆಯಿತು. ಸಂಘದ ಕಾಯಾ೯ಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮತ್ತು ಗುಣದಾಳದ ಕಲ್ಯಾಣ ಹಿರೇಮಠದ ಡಾ. ವಿವೇಕಾನಂದ ದೇವರು ಪೂಜೆ ಸಲ್ಲಿಸಿ ಈ ಪ್ರದರ್ಶನ ಉದ್ಫಾಟಿಸಿದರು. ನೂರಾರು ವಿದ್ಯಾಥಿ೯ಗಳು ಹಾಗೂ ಸಾವ೯ಜನಿಕರು ಅಜ್ಜನವರ ಜೀವನ […]

ಜ್ಞಾನಯೋಗಾಶ್ರಮದ ಮಹಿಳಾ ಭಕ್ತರ ನಿರ್ದಾರ- ದೇಹದಾನ, ನೇತ್ರದಾನಕ್ಕೆ ನಿರ್ಧರಿಸಿದ ತಾಯಿ, ಮಗಳು ಸೇರಿ 5 ಜನ ಮಹಿಳೆಯರು

ವಿಜಯಪುರ: ತಾಯಿ ಮತ್ತು ಮಗಳು ಸೇರಿದಂತೆ ಒಟ್ಟು 5 ಜನ ಮಹಿಳೆಯರು ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮತ್ತು ನೇತ್ರದಾನ ಮಾಡುವುದಾಗಿ ಒಪ್ಪಿಗೆ ಪತ್ರ ನೀಡುವ ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ. ನಗರದ ಜ್ಞಾನಯೋಗಾಶ್ರಮದ ಬಳಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಅವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ಸದಸ್ಯರಾಗಿರುವ […]