ನಾಟಕ ಮಾಡುವಾಗ ಕುಸಿದು ಬಿದ್ದ ಯುವ ಪೋಸ್ಟಮ್ಯಾನ್ ಸಾವು- ಕೊಟ್ಯಾಳದಲ್ಲೊಂದು ಹೃದಯ ವಿದ್ರಾವಕ ಘಟನೆ

ವಿಜಯಪುರ: ಊರಿನ‌ ಜನರೆಲ್ಲ ಲೋಕಲ್ ನಾಟಕ ನೋಡುತ್ತ ಮನರಂಜನೆಯಲ್ಲಿದ್ದರು.  ಮೇಲಾಗಿ ಗ್ರಾಮದ ಮುಕ್ತಾಂಕಾರ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ನಾಟಕವನ್ನು ಸ್ಥಳೀಯವಾಗಿಯೇ ರಚಿಸಲಾಗಿತ್ತು.  ಗ್ರಾಮದ ಯುವಕರೂ ನಾನಾ ಪಾತ್ರಗಳಲ್ಲಿ ನಟಿಸುತ್ತಿದ್ದರು. ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ಹೆಸರಿನ‌ ಈ ನಾಟಕದ ನಾನಾ ದೃಷ್ಯಗಳು ಬಿರುಸಿನಿಂದ ಸಾಗಿದ್ದವು.  ಮಧ್ಯರಾತ್ರಿ ಸುಮಾರು 12.30ರ ಹೊತ್ತಿಗೆ ಹಾಸ್ಯ ಕಲಾವಿದ ಬಂದು ಡ್ತಾನ್ಸ್ ಮಾಡುತ್ತಿದ್ದಾಗ ಎಲ್ಲರೂ ಕುತೂಹಲದಿಂದ ನಾಟಕ ವೀಕ್ಷಿಸುತ್ತಿದ್ದರು.  ಆಗ, ಹಾಸ್ಯ ಕಲಾವಿದನ ಪಾತ್ರದಾರಿ ಕೈ ಮೇಲೆತ್ತಿ ಹಿಂಬದಿಯಿಂದ ದಿಢೀರಾಗಿ […]