ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆ ವೈದ್ಯರ ಸಾಧನೆ- ಒಂದೇ ದಿನ ಎಂಟು ಮಕ್ಕಳು ಸೇರಿ 13 ಜನರಿಗೆ ಹೃದಯ ಸಂಬಂಧಿ ಯಶಸ್ವಿ ಶಸ್ತ್ರಚಿಕಿತ್ಸೆ

ವಿಜಯಪುರ: ನಗರದ ಡಾ. ಬಿದರಿಯವರ ಅಶ್ವಿನಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರು ಬೆಂಗಳೂರಿನ ವೈದ್ಯರ ಜೊತೆ ಸೇರಿ ಒಂದೇ ದಿನ ಎಂಟು ಮಕ್ಕಳು ಸೇರಿ ಒಟ್ಟು 13 ಜನರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ನೀಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ಹೃದಯರೋಗ ತಜ್ಞ ಡಾ. ಪಿ. ವಿ. ಸುರೇಶ, ಅಶ್ವಿನಿ ಆಸ್ಪತ್ರೆಯ ಡಾ. ಗೌತಮ ವಗ್ಗರ, ಡಾ. ಗೋಪಾಲಕೃಷ್ಣ ದೇಶಪಾಂಡೆ, ಡಾ. ಬಸವರಾಜ ಉಟಗಿ ಸೇರಿಕೊಂಡು ಎಂಟು ಮಕ್ಕಳ ಡಿವೈಸ್ ಕ್ಲೋಸರ್ ಅಂದರೆ ಹೃದಯ ರಂಧ್ರ […]