Video News: ಗುಮ್ಮಟ ನಗರಿಯಲ್ಲಿ ಲೋಕಾ ದಾಳಿ: ಆರ್ ಟಿ ಓ ಇನ್ಸಪೆಕ್ಟರ್ ಷಣ್ಮುಖಪ್ಪ ತೀರ್ಥಗೆ ಸೇರಿದ ಆರು ಕಡೆ ಧಾಳಿ

ವಿಜಯಪುರ: ಮನೆಯ ಗೇಟಿನ ಮೇಲೆ Best Officer Here ಬೋರ್ಡು.  ಮನೆಯ ಮೇಲೆ ಗುಡ್ಡಾಂಬೆ ಹೆಸರು.  ಆರ್. ಟಿ. ಓ ಅಧಿಕಾರಿ ನಿವಾಸದ ಮೇಲೆ ಲೋಕಾಯುಕ್ತರ ಧಾಳಿ.  ಇದು ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರು ಭ್ರಷ್ಟ ಅಧಿಕಾರಿಯ ನಿವಾಸದ ಮೇಲೆ ನಡೆಸಿರುವ ದಾಳಿ.  ಹೌದು.  ಗುಮ್ಮಟ ನಗರಿ ವಿಜಯಪುರದಲ್ಲಿ ಭ್ರಷ್ಟ ಅಧಿಕಾರಿಯ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಚಾಲುಕ್ಯ ನಗರ ಪಶ್ಚಿಮ ಬಡಾವಣೆಯಲ್ಲಿರುವ ಷಣ್ಮುಖಪ್ಪ ತೀರ್ಥ ಅವರ […]