Video News: ಮಳೆಗಾಗಿ ಶಿವ ಒಂಟಿ ಕಾಲಿನಲ್ಲಿ ನಿಂತಿದ್ದಾನೆ- ಎಲ್ಲವೂ ಸಮ್ಮಿಶ್ರವಾಗಿರಲಿದೆ- ಕುತೂಹಲ ಕೆರಳಿಸಿರುವ ಕತ್ನಳ್ಳಿ ಕಾರ್ಣಿಕರ ಭವಿಷ್ಯ

ವಿಜಯಪುರ: ಮಳೆಗಾಗಿ ಶಿವ ಒಂಟಿಗಾಲಿನ ಮೇಲೆ ನಿಂತಿದ್ದಾನೆ.  ಈ ವರ್ಷ ಎಲ್ಲವೂ ಮಿಶ್ರವಿದೆ ಎಂದು ಖ್ಯಾತ ಕಾರ್ಣಿಕ ವಿಜಯಪುರ ಜಿಲ್ಲೆಯ ಕತಕನಹಳ್ಳಿ(ಕತ್ನಳ್ಳಿ)ಯ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಗಿಳ ಮಠಾಧೀಶರಾದ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಯುಗಾದಿ ಅಂಗವಾಗಿ ನಡೆಯುವ ಜಾತ್ರೆಯ ಅಂಗವಾಗಿ ನಡೆದ ಹೇಳಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಭವಿಷ್ಯ ನುಡಿದರು. ಈ ವರ್ಷ ಎಲ್ಲವೂ ಸಮ್ಮಿಶ್ರವಿದೆ ಈ ವರ್ಷ ಸಮ್ಮಿಶ್ರವಿದೆ.  ಸುಖ-ದುಃಖ, ಅಮೃತೃ-ವಿಷ, ಯೋಗ-ಆರೋಗ್ಯ, ಸಿಟ್ಟು-ಶಾಂತಿ, ಸಹನೆ-ಅಸಹನೆ, ಆರೋಗ್ಯ- ಅನಾರೋಗ್ಯ, ರೋಗ-ನಿರೋಗ ಈ ವರ್ಷ ಸಮ್ಮಿಶ್ರವಿದೆ.  […]

ಬಿಜೆಪಿಯ ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದಿದೆ- ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ- ಶಾಸಕ ಯತ್ನಾಳ

ವಿಜಯಪುರ: ಕಳೆದ 10 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಾದ ಬದಲಾವಣೆ, ಸಾಧನೆ, ಆರ್ಥಿಕ ಸುಧಾರಣೆ, ಜಾಗತಿಕ ಮನ್ನಣೆ, ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದು ಇಂದು ಮತ್ತೊಮ್ಮೆ ದೇಶಕ್ಕೆ‌ ಮೋದಿ ಆಡಳಿತ ಬರಬೇಕೆಂಬುದು ಇಡಿ ದೇಶದ ಬಯಕೆಯಾಗಿದೆ.  ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.   ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದ ಮಹಾನಗರ ಪಾಲಿಕೆಯ ಐದು ವಾರ್ಡ್ ಗಳ ವ್ಯಾಪ್ತಿಯ ಪಂಡಿತ ದೀನ್ […]