ಸಹಿಷ್ಣುತೆಯನ್ನು ಕೆದಕುವುದು ಕೆಲವರ ಚಾಳಿಯಾಗಿದೆ- ರಾಮ ಮಂದಿರ ಕಾಮಗಾರಿಯಲ್ಲಿ ದೋಷವಿಲ್ಲ- ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ವಿಜಯಪುರ: ಹಿಂದೂಗಳ ಸಹಿಷ್ಣತೆ ಹೊಂದಿದವವರನ್ನು ಮತ್ತು ಕೆಡವುದುದ  ಕೆಲವರ ಚಾಳಿಯಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಕುರಿತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ ಗಾಂಧಿ ನೀಡಿರುವ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಶ್ರೀಗಳು, ಸಹಿಷ್ಣು ಆಗಿರುವವರನ್ನು ಕೆದಕುವುದು,ಮತ್ತು ಕೆಡುವುವುದು ಕೆಲವರ ಚಾಳಿ ಆಗಿದೆ.  ಸಹಿಷ್ಟತೆ ಗುಣ ಹೊಂದಿರುವವರನ್ನು  ಕೂಡ ಕೆಣಕಬೇಕು.  ಹಾಗೆ ಕೆಣಕಿ ಒಂದಿಷ್ಟು […]