ಐತಿಹಾಸಿಕ ಸುರಂಗ ಬಾವಡಿ ಸ್ವಚ್ಛ ಮಾಡಿದ ಪ್ರವಾಸೋದ್ಯಮ, ಎಎಸ್ಐ, ಮಹಾನಗರಪಾಲಿಕೆ, ಜಲ ಬಿರಾದಾರಿ ಸಂಸ್ಥೆ

ವಿಜಯಪುರ: ನಗರದ ಐತಿಹಾಸಿಕ ಸುರಂಗ ಬಾವಡಿ ಭಾವಿಯನ್ನು ಸ್ವಚ್ಛ ಮಾಡುವ ಮೂಲಕ ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಜಲ ಬಿರಾಧಾರಿ ಸಂಸ್ಥೆ ಗಮನ ಸೆಳೆದಿವೆ.

ಜಲಬಿರಾದರಿ ಸಂಸ್ಥೆ, ಪ್ರವಾಸೋದ್ಯಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮಹಾನಗರ ಪಾಲಿಕೆೆ ವತಿಯಿಂದ ಐತಿಹಾಸಿಕ ಸುರಂಗ ಬಾವಡಿಯನ್ನು ಸ್ವಚ್ಛ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಲಬಿರಾದಾರಿ ಸಂಸ್ಥೆಯ ಪೀಟರ್ ಅಲೆಕ್ಸಾಂಡರ್, ಅಮೀನ್‌ ಹುಲ್ಲೂರ, ಅಮೀತ ಹುದ್ದಾರ, ಸತೀಶ ದೇಶಮುಖ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌