ಶ್ರೀ ಗಜಾನನ ಮಹಾಮಂಡಳ ವರ್ಷದ ಅಧ್ಯಕ್ಷರಾಗಿ ಆನಂದ ಕ. ಮುಚ್ಚಂಡಿ ನೇಮಕ- ಹೊಸ ಪದಾಧಿಕಾರಿಗಳ ಆಯ್ಜೆ

ವಿಜಯಪುರ: ನಗರದಲ್ಲಿ ಈ ವರ್ಷದ ಶ್ರೀ ಗಜಾನನ ಉತ್ಸವ ಮಹಾಮಂಡಳ(ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ವೃತ್ತ) ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಯಿವ ಧುರೀಣ ಆಬಂದ ಕ.‌ಮುಚ್ಚಂಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನಗರದಲ್ನಲಿ ಮಾಜಿ ಸಚಿವಾ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನೂನ‌ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ. ಅಧ್ಯಕ್ಷ- ಆನಂದ ಕ ಮುಚ್ಚಂಡಿ ಕೋಶಾಧ್ಯಕ್ಷ- ಅಖೀಲ ಮ್ಯಾಗೇರಿ, ಉಪಾಧ್ಯಕ್ಷ- ಗಣೇಶ ಹಜೇರಿ, ಬಸವರಾಜ ದಿಂಡವಾರ, ವಿನಯ ಬಬಲೇಶ್ವರ, ಅಕ್ಷಯ […]