ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲಿನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ

ವಿಜಯಪುರ: ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಾನಾ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನರ್ಸರಿಯಿಂದ ಹಿಡಿದು 5ನೇ ತರಗತಿಯವರೆಗೆ ಪ್ರತಿಯೊಂದು ಮಕ್ಕಳು ರಾಧಾ- ಕೃಷ್ಣ, ವಾಸುದೇವ- ದೇವಕಿ ವೇಷ ಧರಿಸಿ ಆಗಮಿಸುವ ಮೂಲಕ ಇಡೀ ಶಾಲೆಯಲ್ಲಿ ನಂದಗೋಕುಲ ವಾತಾವರಣವನ್ನು ಸೃಷ್ಟಿಸಿದ್ದರು. ಎಲ್.ಕೆ.ಜಿ ಪುಟ್ಟ ಬಾಲಕಿ ತೃಪ್ತಿ ಹಚಡದ ಭರತ ನಾಟ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಯು.ಕೆ.ಜಿ ವಿದ್ಯಾರ್ಥಿನಿ ಕನಸು ಜೆಟ್ಟಗಿ ಭಗವದ್ಗೀತೆಯ ಶ್ಲೋಕ ಹೇಳುವ […]

ಕನ್ನೂರ ಶಾಂತಿ‌ ಕುಟೀರದಲ್ಲಿ ಆ. 30 ರಂದು ಶ್ರೀ ಗಣಪತರಾವ ಮಹಾರಾಜರ ಜನ್ಮ ಮಹೊತ್ಸವ ಸಪ್ತಾಹ

ವಿಜಯಪುರ: ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ಶ್ರೀ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಸಪ್ತಾಹವನ್ನು ಇದೇ ಆಗಷ್ಟ್ 30 ರಿಂದ ಸಪ್ಟೆಂಬರ 7 ರ ವರೆಗೆ ಆಯೋಜಿಸಲಾಗಿದೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದಲಾಲ ಬಾಹೇತಿ, ಟ್ರಸ್ಟಿ ರಮೇಶ ಕುಲಕರ್ಣಿ(ಕನ್ನೂರ) ಈ ವಿಷಯ ತಿಳಿಸಿದ್ದಾರೆ. ಆಧ್ಯಾತ್ಮ ಸಾಧನಕ್ಕೆ ಕನ್ನೂರಲ್ಲಿ ಶಾಂತಿಕುಟೀರ, ಆಧ್ಯಾತ್ಮಾಧಾರಿತ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಭಾರತೀಯ ಸುರಾಜ್ಯ ಸಂಸ್ಥೆಯನ್ನು ಸ್ಥಾಪಿಸಿದ ಶ್ರೀ ಗಣಪತರಾವ ಮಹಾರಾಜರು, ಆ ಮೂಲಕ ಸಮಾಜ ಸುಧಾರಣೆಯ […]