ಮನಸ್ಸು ಗೋಳಗುಮ್ಮಟದಂತೆ ಗಟ್ಟಿಯಾಗಿರಲಿ

ಡಾ. ಶೌಕತಲಿ ಎನ್. ಅತ್ತಾರ, ಮನಃಶಾಸ್ತ್ರ್ತಜ್ಣರು(attar.psychologist@gmail.com) ವಿಜಯಪುರ, ಮಾ. 25- ಎನ್ನ ಮನವೆಂಬ ಮಕುಟನುತನುವಿಕಾರವೆಂಬ ಅಲ್ಪಸುಖದಾಸೆ ಮಾಡಿವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿಅಳಲಿಸಿ ಬಳಲಿಸುತ್ತಿದೆ ನೋಡಾ!ಕೂಡಲ ಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿಅಪರಿಮಿತ ಸುಖವನೆಯ್ದುದು ನೋಡಾ! ವಿಜಯಪುರದ ಗೋಳಗುಮ್ಮಟ ಜಗತ್ತಿನ ಎರಡನೇ ಅತೀ ದೊಡ್ಡ ಗುಮ್ಮಟವಾಗಿದೆ. ಪ್ರತಿನಿತ್ಯ ಸಾವಿರಾರು ಜನ ಈ ಅದ್ಭುತ ಮತ್ತು ವಿಸ್ಮಯ ಗುಮ್ಮಟ ನೋಡಲು ಬರುತ್ತಾರೆ. ಗುಮ್ಮಟವನ್ನು ಆಶ್ಚರ್ಯದಿಂದ ನೋಡುತ್ತ, ಪಿಸುಮಾತಿನ ಗ್ಯಾಲರಿಯಲ್ಲಿ ವಿಹರಿಸುತ್ತ ಜನರು ವಿಸ್ಮಯತೆಯಿಂದ ಆನಂದ ಸಾಗರದಲ್ಲಿ ತೇಲಾಡುತ್ತಾರೆ.ಸುಮಾರು 375 ವರ್ಷಗಳಿಂದ ಗಾಳಿ, […]