ಬಿಸಿಲ ನಾಡಿನಲ್ಲಿ ರೇಶ್ಮೆ ಬೆಳೆದು ಗಮನ ಸೆಳೆಯುತ್ತಿರುವ ಬಸವ ನಾಡಿನ ರೈತ ದಂಪತಿ

ಮಹೇಶ ವಿ. ಶಟಗಾರ ವಿಜಯಪುರ: ಉತ್ತರ ಕರ್ನಾಟಕದಲ್ಲಿ ಬಹುತೇಕ ಭಾಗಗಳಲ್ಲಿ ರೈತರಿಗೆ ಸಾಕಷ್ಟು ಜಮೀನು ಇದ್ದರೂ ಅದರಲ್ಲಿ ತಂತ್ರಜ್ಞಾನ ಬಳಸಿ ಹೇಗೆಲ್ಲ ಉತ್ತಮ ಆದಾಯ ಗಳಿಬಹುದು ಎಂಬುದು ಬಹುತೇಕರಿಗೆ ಮಾಹಿತಿ ಇಲ್ಲ.  ಅದರಲ್ಲೂ ಕಡಿಮೆ ಭೂಮಿಯಿದ್ದರೂ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಹೆಚ್ಚೆಚ್ಚು ಆದಾಯ ಗಳಿಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಈ ದಂಪತಿ. ಇವರಿಗೆ ಜಮೀನು ಎಷ್ಟಿ ಎನ್ನುವುದಕ್ಕಿಂತ ತಮ್ಮ ಪಾಲಿಗಿರುವ ಒಂದೇ ಎಕರೆ ಭೂಮಿಯಲ್ಲಿ ಈ ರೈತ ದಂಪತಿ ಲಕ್ಷಗಟ್ಟಲೇ ಆದಾಯ ಗಳಿಸುವ ಮೂಲಕ ಅನ್ನದಾತರ ಗಮನ […]

ಸತತವಾಗಿ 61 ಗಂಟೆ ಹಗಲು ರಾತ್ರಿ ಟ್ರ್ಯಾಕ್ಟರ್ ಚಲಾಯಿಸಿ ಭೂತಾಯಿ ಮಡಿಲಲ್ಲಿ ವಿನೂತನ ಸಾಧನೆ ಮಾಡಿದ ಮಣ್ಣಿನ ಮಗ

ವಿಜಯಪುರ: ರೈತರೆಂದರೆ ಅವರೇ ಬೇರೆ ಅವರ ಶ್ರಮವೇ ಬೇರೆ.  ಭೂತಾಯಿಯ ಸೇವೆ ಎಂದರೆ ಅವರಿಗೆ ಎಂದೂ ದಣಿವಾಗುವುದಿಲ್ಲ.  ಆಯಾಸ ಎನಿಸುವುದಿಲ್ಲ.  ತಾಯಿಯ ಮಡಿನಲ್ಲಿರುವಷ್ಟೇ ಸಂತಸ ಅವರಿಗೆ ಸಿಗುತ್ತದೆ.  ಅದರಲ್ಲೂ ತಮ್ಮ ದಿನ ನಿದ್ಯದ ಕೆಲಸಗಳಿಂದಲೇ ಉತ್ತರ ಕರ್ನಾಟಕ ಅನ್ನದಾತರು ಸದಾ ಒಂದಿಲ್ಲೋಂದು ಸಾಧನೆ ಮಾಡುತ್ತಿರುತ್ತಾರೆ.  ತಾವು ಮಾಡುವ ಕೆಲಸ ಸಾಧನೆ ಅಥವಾ ಹೊಸ ಮೈಲುಗಲ್ಲು ಎಂದು ಪರಿಗಣಿಸಲಾಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅವರಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ.  ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಕಾಯಕದಲ್ಲಿ ನಿರತರಾಗಿರುತ್ತಾರೆ. ಇಂಧದ್ದೆ […]