ತೈಲ ಬೆಲೆ ಕಡಿಮೆ ಮಾಡಲ್ಲ- ಎಂ ಎಲ್ ಸಿ ಸುನೀಲಗೌಡ ಪಾಟೀಲ ಅವರ ಪ್ರಶ್ನೆಗೆ ಸಿಎಂ ಉತ್ತರ
ವಿಜಯಪುರ, ಮಾ. 25- ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಕಡಿಮೆ ಮಾಡುವ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ತೈಲ ಬೆಲೆ ಹೆಚ್ಚಳದಿಂದ ಸಾರ್ವಜನಿಕರಿಗೆ ತೀವ್ರವಾಗಿ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ಸರಕಾರ ತನ್ನ ಪಾಲಿನ ತೆರಿಗೆಯನ್ನು ಕಡಿಮೆ ಮಾಡುವ ಪ್ರಸ್ತಾವನೆ ಹೊಂದಿದೆಯೇ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನಿಲಗೌಡ ಬಿ. ಪಾಟೀಲ ಪ್ರಶ್ನೆ ಕೇಳಿದ್ದರು.ಹಣಕಾಸು ಸಚಿವರೂ ಆಗಿರುವ ಸಿಎಂ ಬಿ. ಎಸ್. ಯಡಿಯೂರಪ್ಪ ಈ […]
ಬಸವನಾಡಿನ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿ ಎಷ್ಟು ಗೊತ್ತಾ? ಕಬ್ಬಿನ ಬಿಲ್ ಪಾವತಿಸಲು ಡಿಸಿ ಖಡಕ್ ಸೂಚನೆ
ವಿಜಯಪುರ, ಮಾ. 25- ಬಸವ ನಾಡಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಸಾಕಷ್ಟು ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಹಣ ಪಾವತಿಸುಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಕ್ಕರೆ ಕಾರ್ಖಾನೆಗಳ ಮಾಲಿಕರಿಗೆ ಏ. 7 ಗಡುವು ನೀಡಿದ್ದಾರೆ.2020-21 ನೇ ಆರ್ಥಿಕ ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿರುವ ಎಂಟು ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆಯಾದರೂ ಸಂಪೂರ್ಣವಾಗಿ ಹಣವನ್ನು ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎಲ್ಲ ಎಂಟು ಜನ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಪಿ. ಸುನೀಲ ಕುಮಾರ ಸಭೆ ನಡೆಸಿದ್ದಾರೆ.ಶೇ.80 ಕ್ಕಿಂತ […]
ಕತ್ನಳ್ಳಿ ಕಾರ್ಣಿಕರು ನುಡಿಯುವ ಭವಿಷ್ಯ ಸಾಕಷ್ಟು ಗಮನ ಸೆಳೆಯುತ್ತಿದೆ.
ಕತ್ನಳ್ಳಿಯಲ್ಲಿ ಪ್ರತಿ ವರ್ಷ ಯುಗಾದಿ ದಿನದಂದು ಇಲ್ಲಿನ ಕಾರ್ಣಿಕ ನುಡಿಯುವ ಭವಿಷ್ಯ ನಿಜವಾಗುತ್ತಿರುವುದು ವಿಶೇಷ.
ಬಸವ ನಾಡಿನಲ್ಲಿರುವ ಡೀಮ್ಡ್ ವಿವಿ ಇದು.
ವಿಜಯಪುರ ನಗರದಲ್ಲಿರುವ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯವೂ ಸಮಾಜಮುಖಿ ಸೇವೆಗಳ ಮೂಲಕ ಗಮನ ಸೆಳೆಯುತ್ತಿದೆ.
ರಾಜ್ಯದ ಪ್ರಥಮ ಮತ್ತ ಏಕೈಕ ಮಹಿಳಾ ವಿವಿ ಎಲ್ಲಿದೆ ಗೊತ್ತಾ?
12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಶ್ರಮಿಸಿದ ಮಹಾಪುರಷ ಅಣ್ಣ ಬಸವಣ್ಣನವರ ತವರು ಜಿಲ್ಲೆ ವಿಜಯಪುರ ಜಿಲ್ಲೆಯ ತೊರವಿಯಲ್ಲಿದೆ ರಾಜ್ಯದ ಮೊದಲ ಮತ್ತು ಏಕೈಕ ಮಹಿಳಾ ವಿಶ್ವವಿದ್ಯಾಲಯ.
ಇದು ಶರಣರ ನಾಡು ಸೂಫಿ ಸಂತರ ಬೀಡಿನ ಸುದ್ದಿಯ ತಾಣ.
ವಿಜಯಪುರ ಶರಣರ ನಾಡು. ಅಷ್ಟೇ ಅಲ್ಲ, ಸೂಫಿ ಸಂತರ ಬೀಡು ಕೂಡ ಹೌದು. ಜಿಲ್ಲೆಯ ಸಮಗ್ರ ಸುದ್ದಿಯ ಹೂರಣವೇ ಈ ಸುದ್ದಿ ತಾಣ.