ಇಂಧನ ಇಲಾಖೆಯನ್ನು ಸರಿಯಾಗಿ ನಿರ್ವಹಿಸಿ, ರೈತರಿಗೆ ಸ್ಪಂದಿಸಿ- ಸಿಎಂ ಗೆ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಸಲಹೆ

ವಿಜಯಪುರ, ಮಾ. 27- ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದರೂ ಕೂಡ ಅದು ರೈತರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ವಿಜಯಪುರ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದರು.ಈ ಕುರಿತು ಅಂಕಿ ಅಂಶ ಸಹಿತ ಮಾಹಿತಿ ನೀಡಿದ ರಮೇಶ ಜಿಗಜಿಣಗಿ, ರಾಜ್ಯಕ್ಕೆ 30 ಸಾವಿರ ಮೆ. ವ್ಯಾ. ವಿದ್ಯುತ್ ಸಿಗುತ್ತಿದೆ. ರಾಜ್ಯದಲ್ಲಿ 14500 […]

ವಿಶ್ವ ಜಲ ದಿನದ ಮಹತ್ವ

ಭೂಮಿಯ ಸುತ್ತಲೂ ಭೂಮಿಯ 3 ಪಟ್ಟು ನೀರಿದೆ. ಮನುಷ್ಯನ ಶರೀರದಲ್ಲಿಯೂ 1/3 ನೀರು ಸೇರಿದೆ.ಪಂಚ ಮಹಾಭೂತಗಳಲ್ಲಿ ನೀರು ಕೂಡ ಇದೆ. ಶತಶತಮಾನಗಳಿಂದ ದಣಿದು ಬಂದವರಿಗೆ ದಾಹ ತಣಿಸಲು ನೀರನ್ನು ಕೊಡುವುದು ಶ್ರೇಷ್ಠ ಎಂದು ಭಾವಿಸಿದ್ದರು.ಸಾಮ್ರಾಟ್ ಅಶೋಕನ ಕಾಲದಲ್ಲಿ ಎಲ್ಲ ಮಾರ್ಗಗಳಲ್ಲಿಯೂ ಅರವಟ್ಟಿಗೆಗಳನ್ನು ಸ್ಥಾಪಿಸಿದ್ದರು. ಇತ್ತೀಚಿನವರೆಗೂ ನಮ್ಮ ಹಿರಿಯರು ಮಾರ್ಗಮಧ್ಯೆ ಗಳಲ್ಲಿ ಬೇಸಿಗೆಯಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿ ದಾರಿಹೋಕರಿಗೆ ಅನುಕೂಲ ಕಲ್ಪಿಸಿದ್ದರು.ಬಸ್ ನಿಲ್ದಾಣ ರೈಲ್ವೆ ಸ್ಟೇಷನ್ ಸೇರಿದಂತೆ ಗಲ್ಲಿ- ಗಲ್ಲಿಗಳಲ್ಲಿಯೂ ವಿವಿಧ ಸಂಘ ಸಂಸ್ಥೆಯವರು, ದಾನಿಗಳು ಅರವಟ್ಟಿಗೆಗಳನ್ನು […]

ಕೊರೊನಾ ಕಾಟ ಮುಂದುವರೆಯಲಿದೆ- ಚೀನಾದಿಂದ ಭಯವಿದೆ- ಗಣ್ಯ ವ್ಯಕ್ತಿಯ ಸ್ಥಾನಮಾನದಲ್ಲಿ ಏರಿಳಿತವಾಗಲಿದೆ- ಕಾಲಜ್ಞಾನದ ಹೊತ್ತಿಗೆ ಬಿಚ್ಚಿಟ್ಟ ಬಬಲಾದಿ ಕಾರ್ಣಿಕ

ಇಲ್ಲಿನ ಕಾರ್ಣಿಕರು ನುಡಿಯುವ ಕಾಲಜ್ಞಾನದ ಭವಿಷ್ಯ ಈವರೆಗೂ ನಿಜವಾಗುತ್ತ ಬಂದಿರುವುದು ವಿಶೇಷವಾಗಿದೆ.