ಎಲ್ಲರ ಚಿತ್ತ ಸ್ವಾಮೀಜಿಯತ್ತ- ಸ್ವಾಮೀಜಿ ದೃಷ್ಠಿ ಪುಟ್ಟ ಬಾಲಕಿಯತ್ತ- ಬಸವ ನಾಡಿನಲ್ಲಿಂದು ಗಮನ ಸೆಳೆದ ಪ್ರಸಂಗ

ಬಸವ ನಾಡು ವಿಜಯಪುರ- ಇದು ಅಪರೂಪದ ಪ್ರಸಂಗ. ಇಂಥ ಘಟನೆಯನ್ನು ನ್ಯೂಸ್ ಸೆನ್ಸ್ ಮೂಲಕ ಸೆರೆ ಹಿಡಿದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕುವ ಮೂಲಕ ಗಮನ ಸೆಳೆದವರು ಪ್ರತಿಷ್ಠಿತ ಬಿ. ಎಲ್. ಡಿ. ಇ. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ.ಡಾ. ಮಹಾಂತೇಶ ಬಿರಾದಾರ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಈ ಘಟನೆ ಈಗ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಮೈಸೂರಿನಿಂದ ಹೊರಟು ಬೀದರ ಜಿಲ್ಲೆಯ ಭಾಲ್ಕಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೋಂಡು […]