ಹುಬ್ಬಳ್ಳಿ ಹಿಂಸಾಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ- ಡಿಸಿ, ಎಸ್ಪಿಗಳೂ ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂದಿದೆ- ಯತ್ನಾಳ ಗಂಭೀರ ಆರೋಪ

ವಿಜಯಪುರ: ಹುಬ್ಬಳ್ಳಿಯಲ್ಲಿ(Hubballi) ನಡೆದ ಹಿಂಸಾಚಾರದಲ್ಲಿ(Violence) ವಿದೇಶಿ ಶಕ್ತಿಗಳ(External Elements) ಕೈವಾಡವಿದೆ(Hand) ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(BJP MLA Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಗಲಾಟೆ ಮಾಡುವವರಿಗೆ ವಿದೇಶಗಳಿಂದ ಹಣ ಬರುತ್ತದೆ.  ಭಟ್ಕಳಕ್ಕೆ ಹೋದರೆ ಹೊರ ಬರಲಾಗಲ್ಲ.  ಆ ರೀತಿಯ ವಾತಾವರಣವಿದೆ ಎಂದು ಹೇಳಿದರು. ಕಲಬುರಗಿ ಮತ್ತು ವಿಜಯಪುರದಲ್ಲಿ ಒಂದೊಂದು ಏರಿಯಾದಲ್ಲಿ ಒಳ ಹೋಗಲು ಆಗುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು. ಪೊಲೀಸ್ ಇಲಾಖೆ […]

ರಾಹುಲ್, ಪ್ರಿಯಾಂಕಾ ಬಿಜೆಪಿಯ ಸ್ಟಾರ್ ಪ್ರಚಾರಕರು- ಆನಾರೋಗ್ಯದ ಕಾರಣ ಬೇಲ್ ಪಡೆದಿರುವ ಡಿಕೆಶಿ ಪಾದಯಾತ್ರೆ ಮಾಡುವಷ್ಟು ಸದೃಢರಾಗಿದ್ದಾರೆ- ಯತ್ನಾಳ ಟಾಂಗ್

ವಿಜಯಪುರ: ರಾಹುಲ ಗಾಂಧಿ(Rahul Gandhi) ಮತ್ತು ಪ್ರಿಯಾಂಕಾ ಗಾಂಧಿ(Priyanka Gandhi) ಬಿಜೆಪಿಯ(BJP) ಸ್ಟಾರ(Star) ಪ್ರಚಾರಕರು(Campaigner) ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಟಾಂಗ್ ನೀಡಿದ್ದಾರೆ.   ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಲಂಬಾಣಿ ತಾಂಡಾ ಸಂಖ್ಯೆ 4ರ ಬಳಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂಬುದು ಸುಳ್ಳು ಎಂದು ಹೇಳಿದರು. ಮಧ್ಯಂತರ ಚುನಾವಣೆಯ ಬಗ್ಗೆ ಚರ್ಚೆಯೇ ನಡೆದಿಲ್ಲ.  ಪಂಚರಾಜ್ಯ ಚುನಾವಣೆಯಲ್ಲಿ […]