Nurses Service: ಕೊರೊನಾ ಸಮಯದಲ್ಲಿ ನರ್ಸುಗಳು ಸಲ್ಲಿಸಿದ ಸೇವೆ ಸ್ಮರಣೀಯ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ಕೊರೊನಾ ಸಮಯದಲ್ಲಿ(Corona Time) ಪ್ರಾಣದ ಹಂಗು ತೊರೆದು ರೋಗಿಗಳನ್ನು(Patients) ಉಪಚರಿಸಿ(Treatment), ಗುಣಮುಖರನ್ನಾಗಿ(Cured) ಮಾಡಿದ ಆರೊಗ್ಯ ಸಿಬ್ಬಂದಿಯನ್ನು ಶುಶ್ರೂಷಕರು(Nurses) ಮುಂಚೂಣಿಯಲ್ಲಿದ್ದಾರೆ ಎಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಂ ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ದೀಪ ಬೆಳಗುವ ಮತ್ತು ಹೊಸದಾಗಿ ನಸಿರ್ಂಗ್ ಕೋರ್ಸ್ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನರ್ಸಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ […]

Sutturu Seer: ವಿಜಯಪುರ ಜಿಲ್ಲೆಯ ಶರಣರು ಸಾಧಕರನ್ನ ಕೊಂಡಾಡಿದ ಸುತ್ತೂರು ಶ್ರೀಗಳು

ವಿಜಯಪುರ: ಅತ್ಯಂತ ಶ್ರೇಷ್ಠ(Great) ಗುಣಗಳನ್ನು ಏಕವ್ಯಕ್ತಿಯಲ್ಲಿ ಒಟ್ಟಿಗೆ ಕಾಣುವುದಾದರೆ ಅದು ವಿಜಯಪುರ(Vijayapura) ಜ್ಞಾನಯೋಗಾಶ್ರಮದ(Jnanayogashrama) ಪೂಜ್ಯ ಸಿದ್ದೇಶ್ವರ ಶ್ರೀಗಳಲ್ಲಿ(Shree Siddheshwar Swamiji) ಕಾಣುತ್ತೇವೆ ಎಂದು ಸುತ್ತೂರು ಶ್ರೀ ಕ್ಷೇತ್ರದ ಪೂಜ್ಯಶ್ರೀ ಡಾ.‌ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಗಳು(Sutturu Shree Deshikendra Swamiji) ಹೇಳಿದರು. ವಿಜಯಪುರ ನಗರದಲ್ಲಿ ಡಾ. ಮಹಾಂತೇಶ ಬಿರಾದಾರ ನಿವಾಸದಲ್ಲಿ ನಡೆದ ಸತ್ಸಂಗದಲ್ಲಿ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಲೋಕದಲ್ಲಿ ಪೂಜ್ಯ ಸಿದ್ದೇಶ್ವರ ಶ್ರೀಗಳು ವಿಜಯಪುರದ ಹೆಸರನ್ನು ಜಗತ್ತಿನಲ್ಲಿ ಬೆಳಗುವಂತೆ ಮಾಡಿದ್ದಾರೆ. ಅವರು ಕೇವಲ ಜ್ಞಾನಕ್ಕಾಗಿ ಪ್ರಸಿದ್ಧಿ ಪಡೆದಿಲ್ಲ. ವೈರಾಗ್ಯದ […]