ಏ. 28 ರಂದು ಇಂಡಿಯಲ್ಲಿ ಸಿರಿಧಾನ್ಯಗಳ ಜಿಲ್ಲಾ ಸಮಾವೇಶ- ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ

ವಿಜಯಪುರ: ಏ. 28(April 28) ರಂದು ವಿಜಯಪುರ(Vijayapura) ಜಿಲ್ಲೆಯ(District) ಇಂಡಿಯಲ್ಲಿ(Indi) ಸಿರಿಧಾನ್ಯಗಳ ಜಿಲ್ಲಾ ಸಮಾವೇಶ(Millets District Conference) ನಡೆಸಲು ನಿರ್ಧರಿಸಲಾಗಿದೆ.  ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಮತ್ತು ಸಿರಿಧಾನ್ಯಗಳ ಜಿಲ್ಲಾ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಏ. 28 ರಂದು ಇಂಡಿಯಲ್ಲಿ ನಡೆಯಲಿರುವ ಸಿರಿಧಾನ್ಯಗಳ ಜಿಲ್ಲಾ ಸಮಾವೇಶಕ್ಕೂ ಮುನ್ನು ಎತ್ತಿನ ಬಂಡಿ ಮೆರವಣಿಗೆ ಮಾಡಲು ನಿರ್ಧರಿಸಲಾಯಿತು.  ಎಲ್ಲ ಪದಾಧಿಕಾರಿಗಳು ಎಲ್ಲ ಗ್ರಾಮ ಪಂಚಾಯಿತಿ ರೈತ […]