ಬೆಂಗಳೂರಿನಲ್ಲಿ ಮಹದೇವಪುರ ಅಬಕಾರಿ ಪೊಲೀಸರ ಧಾಳಿ- ರೂ. 2 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಇನ್ಸಪೆಕ್ಟರ್(Inspector) ಎ. ಎ. ಮುಜಾವರ ನೇತೃತ್ವದ ತಂಡ(Team) ಅಕ್ರಮವಾಗಿ ಮಾರಾಟಕ್ಕೆ ತರಲಾಗಿದ್ದ ರೂ. 2 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು(Drugs) ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ ಮತ್ತು ಉಪ ಆಯುಕ್ತ ಬಸವರಾಜ ಸಂದಿಗವಾಡ ಮಾರ್ಗದರ್ಶನದಲ್ಲಿ ಈ ಧಾಳಿ ನಡೆದಿದೆ.  ವೈಟಫಿಲ್ಡ್  ಮುಖ್ಯ ರಸ್ತೆಯ ಕಾವೇರಿ ನಗರ ಹೆಬ್ಬಾಗಿಲಿನ ಬಳಿ ಈ ಧಾಳಿ ನಡೆದಿದೆ.  ಕೇರಳದ ಕೋಲಂ ಮೂಲದ ನೋಯಲ್ ಪ್ರಕಶ್ ಎಂಬಾತ ಮಾರಾಟಕ್ಕಾಗಿ 14.40 ಗ್ರಾಂ ಮೆಥಾಫೆಟಾಮೈನ್ […]