School Starts: ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸ್ವಾಗತಿಸಿದ ಚಡಚಣ ಶ್ರೀ ಸಂಗಮೇಶ್ವರ ಶಾಲೆಯ ಶಿಕ್ಷಕರು

ವಿಜಯಪುರ: ನೂತನ(New) ಶೈಕ್ಷಣಿಕ ವರ್ಷ(Education Year) ಆರಂಭವಾಗಿದ್ದು(Starts), ಮೊದಲ ದಿನ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು(Students) ಸರಕಾರಿ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸ್ವಾಗತಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಪ್ರತಿಷ್ಠಿತ ಶ್ರೀ ಸಂಗಮೇಶ್ವರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಾಲೆ ಮತ್ತು ಪ್ರೌಢಶಾಲೆಯ ಮಕ್ಕಳನ್ನು ಸ್ವಾಗತಿಸಲಾಯಿತು.  ಈ ಸಂದರ್ಭದಲ್ಲಿ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎಸ್. ವಿ. ಚೋಪಡೆ, ಮುಖ್ಯ ಶಿಕ್ಷಕ […]

ಮಾತುಗಳ ಮೂಲಕ ವೈಯಕ್ತಿಕ ಲಾಭಕ್ಕಾಗಿ ಸಮಾಜವನ್ನು ಉಪಯೋಗಿಸುವ ನಾಯಕರನ್ನು ತಮ್ಮ ಮಾತಿನ ಮೂಲಕ ತಿವಿದ ಸಂಗಮೇಶ ಬಬಲೇಶ್ವರ

ವಿಜಯಪುರ: ಕೆಪಿಸಿಸಿ ಮುಖಂಡ(KPCC Leader) ಮತ್ತು ಪಂಚಮಸಾಲಿ(Panchamasali) ಮೀಸಲಾತಿ(Reservation) ಹೋರಾಟ ಸಮಿತಿಯ ಯುವ ನಾಯಕ(Youth Leader) ಸಂಗಮೇಶ ಬಬಲೇಶ್ವರ (Sangamesh Babaleshwar) ಮಾತುಗಳೆಂದರೆ ಅದರಲ್ಲಿ ಅರ್ಥದ ಜೊತೆಗೆ ಅಪಾರಾರ್ಥಗಳು ಇರುತ್ತವೆ.  ಯಾರಿಗೆ ಯಾವ ರೀತಿ ಸಂದೇಶ ತಲುಪಿಸಬೇಕೋ ಅದನ್ನು ಅವರದೇ ಆದ ಶೈಲಿಯಲ್ಲಿ ಮುಟ್ಟಿಸುತ್ತಾರೆ.  ಈಗ ಪ್ರಸ್ತುತ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಸಮಾಜದ ಅಗ್ರಗಣ್ಯ ನಾಯಕರ ವರ್ತನೆ, ಸ್ವಾರ್ಥ, ಪರಾರ್ಥಗಳ ಕುರಿತು ಸಂಗಮೇಶ ಬಬಲೇಶ್ವರ ತಮ್ಮದೇ ಆದ ಶೈಲಿಯಲ್ಲಿ ತಿವಿದು ತಿದ್ದಿಕೊಳ್ಳುವಂತೆ ಹೇಳುವ ಮೂಲಕ […]

ವಿಜಯೇಂದ್ರ ಯಾವ ಗಿಡದ ತಪ್ಪಲು? ಹಿಜಾಬ್ ಪರ ಕ್ರಿಯೆಗೆ ಈಗ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ- 2ಎ ಮೀಸಲಾತಿ ಸಿಕ್ಕೆ ಸಿಗುತ್ತೆ ಎಂದ ಯತ್ನಾಳ

ವಿಜಯಪುರ: ತಾವು ಸಚಿವರಾಗಲು(Minister) ಬಿ. ವೈ. ವಿಜಯೇಂದ್ರ(B. Y. Vijayendra) ಅಡ್ಡಗಾಲು(Hurdle) ಹಾಕಿದ್ದಾರೆ ಎಂಬ ಮಾತುಗಳಿಗೆ ವಿಜಯಪುರ ನಗರ ಬಿಜೆಪಿ ಶಾಸಕ(Vijayapura City BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಬಳಿಕ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರಚನೆ ವಿಚಾರದ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಣಯ ಕೈಗೊಳ್ಳಲಿದೆ.  ಅವರು ಏನು ನಿರ್ಣಯ […]