ಭಾವೈಕ್ಯೆತೆ ಪ್ರತೀಕ ಈ ಜಾತ್ರೆ- ಯಾವುದೇ ಭೇದಭಾವಿಲ್ಲದೆ ಪಾಲ್ಗೋಳ್ಳವ ಭಕ್ತರ ಜಾತ್ರೆ ಅನೇಕತೆಯಲ್ಲಿ ಏಕತೆಗೆ ಸಾಕ್ಷಿ

ವಿಜಯಪುರ: ರಾಜ್ಯದಲ್ಲಿ(State) ನಾನಾ ವಿಚಾರಗಳು(Subjects) ಈಗ ಚರ್ಚೆಯಲ್ಲಿವೆ.  ವಾದ-ವಿವಾದಗಳು(Argue) ತಾರಕಕ್ಕೇರುತ್ತಿವೆ.  ಆದರೆ, ಇದಾವುದಕ್ಕೂ ಸಂಬಂಧವಿಲ್ಲ ಎಂಬಂತೆ ಪಾರಂಪರಿಕವಾಗಿ(Traditional) ನಡೆದುಕೊಂಡು ಬರುತ್ತಿರುವ ಬಸವ ನಾಡಿನ(Basava Nadu) ಈ ಜಾತ್ರೆ ಈಗ ಎಲ್ಲರ ಗಮನ ಸೆಳೆಯುತ್ತಿವೆ.  ಇಲ್ಲಿ ಯಾವುದೇ ಭೇದಭಾವವಿಲ್ಲದೇ ಎಲ್ಲರೂ ಪಾಲ್ಗೋಳ್ಳುವ ಮೂಲಕ ಮಾದರಿಯಾಗಿದ್ದಾರೆ.  ಬಸವ ನಾಡು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತಕನಹಳ್ಳಿ(ಕತ್ನಳ್ಳಿ) ಶ್ರೀಗುರು ಚಕ್ರವರ್ತಿ ಸದಾಶಿವ ಮಠದ ಜಾತ್ರೆ ಕೋಮು ಸಾಮರಸ್ಯ ಮತ್ತು ಭಾವೈಕ್ಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಹಂಗಮವಾಗಿ ಸಾಗಿದೆ. ಇಲ್ಲಿನ ವಿಶೇಷವೆಂದರೆ ಎಲ್ಲ ಸಮುದಾಯದ […]