DKC Yatnal: ಡಿಕೆಶಿ ವಿರುದ್ಧ ಕಿಡಿ- ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಭಯವಿದೆ- ಬಿಜೆಪಿ ಹೈಕಮಾಂಡ್ ಬಗ್ಗೆ ನಾನು ಹೇಳಿಕೆ ನೀಡಿಲ್ಲ- ಶಾಸಕ ಯತ್ನಾಳ

ವಿಜಯಪುರ: ಕೆಪಿಸಿಸಿ(KPCC) ಅಧ್ಯಕ್ಷ(President) ಡಿ. ಕೆ. ಶಿವಕುಮಾರ(D K Shivakumar) ವಿರುದ್ಧ(Against) ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಹರಿಹಾಯ್ದಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ. ಕೆ, ಶಿವಕುಮಾರಗೆ ನನ್ನ ಭಯ ಶುರವಾಗಿದೆ.  ಯತ್ನಾಳ್ ಸಿಎಂ ಆದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿ. ಕೆ. ಶಿವಕುಮಾರ ಅವರಿಗೆ ಇದೆ.  ಮತ್ತೆ ಅದೆ ಜಾಗಕ್ಕೆ(ಜೈಲಿಗೆ) ಹೋಗಬೇಕಾಗುತ್ತೆ ಎನ್ನುವ ಭಯ ಶುರುವಾಗಿದೆ.  ಡಿ. ಕೆ. ಶಿವಕುಮಾರ ಅವರಿಗೆ […]

ಕಾಂಗ್ರೆಸ್ ಆಚಾರ, ವಿಚಾರಗಳ ಪ್ರಚಾರದ ಹೊಣೆ ಹೊತ್ತ ಎಂ. ಬಿ‌. ಪಾಟೀಲ

ಬೆಂಗಳೂರು: ಮಾಜಿ (Gormernment) ಸಚಿವ(Minister) ಮತ್ತು ಬಬಲೇಶ್ವರ(Babalesgwar) ಕಾಂಗ್ರೆಸ್(Congress) ಶಾಸಕ (MLA)ಎಂ. ಬಿ. ಪಾಟೀಲ ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ‌. ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಗಾಯತ್ರಿ ವಿಹಾರದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರಿಂದ ಕಿಕ್ಕಿರಿದು ತುಂಬಿದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು. ಕೆಪಿಸಿಸಿ ರಾಜ್ಯ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, […]