DKC Yatnal: ಡಿಕೆಶಿ ವಿರುದ್ಧ ಕಿಡಿ- ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಭಯವಿದೆ- ಬಿಜೆಪಿ ಹೈಕಮಾಂಡ್ ಬಗ್ಗೆ ನಾನು ಹೇಳಿಕೆ ನೀಡಿಲ್ಲ- ಶಾಸಕ ಯತ್ನಾಳ

ವಿಜಯಪುರ: ಕೆಪಿಸಿಸಿ(KPCC) ಅಧ್ಯಕ್ಷ(President) ಡಿ. ಕೆ. ಶಿವಕುಮಾರ(D K Shivakumar) ವಿರುದ್ಧ(Against) ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಹರಿಹಾಯ್ದಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ. ಕೆ, ಶಿವಕುಮಾರಗೆ ನನ್ನ ಭಯ ಶುರವಾಗಿದೆ.  ಯತ್ನಾಳ್ ಸಿಎಂ ಆದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿ. ಕೆ. ಶಿವಕುಮಾರ ಅವರಿಗೆ ಇದೆ.  ಮತ್ತೆ ಅದೆ ಜಾಗಕ್ಕೆ(ಜೈಲಿಗೆ) ಹೋಗಬೇಕಾಗುತ್ತೆ ಎನ್ನುವ ಭಯ ಶುರುವಾಗಿದೆ.  ಡಿ. ಕೆ. ಶಿವಕುಮಾರ ಅವರಿಗೆ […]