Shrishail Attacj: ಸುಕ್ಷೇತ್ರ ಶ್ರೀಶೈಲದಲ್ಲಿ ವಿಜಯಪುರ ಸರಕಾರಿ ಬಸ್ ಚಾಲಕನ ಮೇಲೆ ಹಲ್ಲೆ ಬಸ್ಸಿನ ಗಾಜು ಜಖಂ

ವಿಜಯಪುರ: ಯುಗಾದಿ(Ugadi) ಸಂದರ್ಭದಲ್ಲಿ(Time) ಕರ್ನಾಟಕದ(Karnataja)ನಾನಾ ವಾಹನಗಳು(Vehicles) ಮತ್ತು ಕನ್ನಡಿಗರ(Kanbadigas) ಮೇಲೆ ಹಲ್ಲೆ ನಡೆದಿದ್ದ ಆಂಧ್ರ ಪ್ರದೇಶದ ಶ್ರೀಶೈಲಂ ನಲ್ಲಿ ಮತ್ತೆ ಇಂಥದ್ದೆ ಘಟನೆ ನಡೆದಿದೆ. ಶ್ರೀಶೈಲಂ ನಲ್ಲಿ ಮೊಕ್ಕಾಂ ಗೆ ತೆರಳಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರಕ್ಕೆ ಸೇರಿದ ಬಸ್ಸಿನ ಮೇಲೆ ರಾತ್ರಿ ವೇಳೆ ಕಲ್ಲು ತೂರಿರುವ ದುಷ್ಕರ್ಮಿಗಳು ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಇವರು ಗಾಯಗೊಂಡಿದ್ದಾರೆ. ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಜನರ ಆರಾಧ್ಯ ದೈವವಾಗಿದ್ದು, ಅಲ್ಲಿಗೆ […]