ವಿಜಯಪುರ ನೂತನ ಡಿಸಿ ಸಂಚರಿಸುತ್ತಿದ್ದ ಕಾರು ಅಪಘಾತ- ಚಾಲಕ ಹೇಳಿದ್ದೇನು ಗೊತ್ತಾ?

Dharawad: ಅಧಿಕಾರ ವಹಿಸಿಕೊಳ್ಳಲು(Assuming Charge) ವಿಜಯಪುರಕ್ಕೆ ಬರುತ್ತಿದ್ದ ನೂತನ ಜಿಲ್ಲಾಧಿಕಾರಿ(New Deputy Commissioner) ವಿಜಯಮಹಾಂತೇಶ ಬಿ. ದಾನಮ್ಮನವರ(Vijayamahantesh B. Danammanavar) ಸಂಚರಿಸುತ್ತಿದ್ದ ಕಾರು ಪಲ್ಟಿಯಾದ(Car Overturned) ಘಟನೆ ಧಾರವಾಡ ಜಿಲ್ಲೆಯ ಯರಿಕೊಪ್ಪ(Dharawad District Tarikoppa) ಬಳಿ ನಡೆದಿದೆ.   ವಿಜಯಪುರ ನೂತನ‌ ಜಿಲ್ಲಾಧಿಕಾರಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಯರಿಕೊಪ್ಪ ಬಳಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಈ ಕಾರಿನಲ್ಲಿ ಐಎಎಸ್ ಅಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ, ಅವರ ಪತ್ನಿ […]