Doni Silt Problem: ಡೋಣಿ ನದಿ ಹೂಳೆತ್ತುವ ಕುರಿತು ವಿಜಯಪುರ ಡಿಸಿ, ಮಾಜಿ ಸಚಿವರ ಜೊತೆ ಚರ್ಚಿಸಿದ ಜಲತಜ್ಞ ಡಾ. ರಾಜೇಂದ್ರಸಿಂಗ್

ವಿಜಯಪುರ: ಡೋಣಿ ನದಿ ಹೂಳು(Doni River Silt) ತುಂಬಿ ನದಿ ಪಥ ಬದಲಿಸಿ, ಪ್ರವಾಹ(Flood) ಉಂಟಾಗಿ ರೈತರ ಜಮೀನಿಗೆ ಹಾನಿಯಾಗುತ್ತಿರುವ(Farmers Problem) ಕುರಿತು ಜಾಗೃತಿ ಮೂಡಿಸುತ್ತಿರುವ ಜಲ ಬಿರಾದರಿ(Jal Biradari) ಸಂಘಟನೆ ಆಹ್ವಾನದ ಮೆರೆಗೆ ಹೊನಗನಹಳ್ಳಿಯ ಹತ್ತಿರ ಡೋಣಿ ನದಿ ವೀಕ್ಷಿಸಿದ ಜಲತಜ್ಞ, ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರಸಿಂಗ್(Dr Rajendrasing ನಂತರ ವಿಜಯಪುರದಲ್ಲಿ ಮಾಜಿ ನೀರಾವರಿ ಸಚಿವ ಎಂ. ಬಿ .ಪಾಟೀಲ ಅವರೊಂದಿಗೆ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರೊಂದಿಗೆ ಪ್ರತ್ಯೇಕ ಮಾತುಕತೆ […]