MLC Counting: ವಿಪ‌ ಚುನಾವಣೆ: ಬೆಳಗಾವಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ- ಮಧ್ಯಾಹ್ನ ವೇಳೆಗೆ ಫಲಿತಾಂಶ ಸಾಧ್ಯತೆ

ಬೆಳಗಾವಿ: ವಿಧಾನ ಪರಿಷತ(Legislative Council) ವಾಯುವ್ಯ ಶಿಕ್ಷಕರ(Northwest Teachers) ಮತ್ತು ಪದವೀಧರ(Graduates)ಹಾಗೂ ಪಶ್ಚಿಮ ಪದವೀಧರ(West Graduates) ಮತಕ್ಷೇತ್ರಕಗಳ ಮತ ಎಣಿಕೆ ಕಾರ್ಯ ಬೆಳಗಾವಿಯಲ್ಲಿ(Belagavi) ಆರಂಭವಾಗಿದೆ. ಇಲ್ಲಿಯ ಜ್ಯೋತಿ ಪಿಯು ಕಾಲೇಜಿನಲ್ಲಿರುವ ಮತ ಎಣಿಜೆ ಕೇಂದ್ರದಲ್ಲಿ ಬೆಳಗಾವಿ ವಲಯದ ಮೂರು ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇದೆ ಎಂದೇ ಅರ್ಥೈಸಲಾಗುತ್ತಿದೆ‌. ಬಿಜೆಪಿಯಿಂದ ಸ್ಪರ್ಧಿಸಿರುವ ಅರುಣ ಶಹಾಪುರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯವಾಗಿ […]

MLC Election: ಬಿಜೆಪಿ ಶಿಕ್ಷಣ ಕ್ಷೇತ್ರ, ಪದವೀಧರರಿಗಾಗಿ ಮಾಡಿರುವ ಕೆಲಸಗಳನ್ನು ಮತದಾರರಿಗೆ ತಿಳಿಸಿ- ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ

ವಿಜಯಪುರ: ಬಿಜೆಪಿ(BJP) ಶಿಕ್ಷಣ ಕ್ಷೇತ್ರ(Education) ಮತ್ತು ಪದವೀಧರರ(Graduates) ಹಿತಕ್ಕಾಗಿ(Welfare) ಕೈಗೊಂಡಿರುವ ಕೆಲಸಗಳನ್ನು ಮತಾದರರಿಗೆ(Voters) ತಲುಪಿಸುವ ಕೆಲಸ ಮಾಡಬೇಕು ಎೞದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ(Arunkumar) ಹೇಳಿದ್ದಾರೆ. ವಿಜಯಪುರ ನಗರದ ಗುರುದತ ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆಗೆ ಹಿನ್ನೆಲೆಯಲ್ಲಿ ನಡೆದ ಘಟನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರಕಾರ ಮಾಡಿರುವ ಜನಪರ ಕೆಲಸ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು.  ಮತದಾನದ ದಿನಾಂಕ ಮತ್ತು ಚುನಾವಣೆ ಪ್ರಕ್ರಿಯೆ ಬಗ್ಗೆ […]