ಬೇರೆ ಪಕ್ಷ ಸೇರುವ ಅವಶ್ಯತೆ ನನಗಿಲ್ಲ- ಸದನದಲ್ಲಿ ನುಡಿದಂತೆ ಈಗ ಟ್ರ್ಯಾಕ್ಟರ್ ಜಾಥಾ ಮಾಡುತ್ತಿದ್ದೇನೆ- ಎಸ್. ಆರ್. ಪಾಟೀಲ

ವಿಜಯಪುರ: ಬೇರೆ ಯಾವುದೇ ಪಕ್ಷ(New Party) ಸೇರುವ(Joining) ಅವಶ್ಯಕತೆ(Necessity) ನನಗಿಲ್ಲ.  ಈ ಮುಂಚೆ ವಿಧಾನ ಪರಿಷತ ಪ್ರತಿಪಕ್ಷದ ನಾಯಕನಾಗಿದ್ದಾಗ ಸದನದಲ್ಲಿ ನುಡಿದಂತೆ ಈಗ ಟ್ರ್ಯಾಕ್ಟರ್ ಜಾಥಾ ಮಾಡುವ ಮೂಲಕ ನೀರಾವರಿ ಯೋಜನೆಗಳ ಜಾರಿಗೆ ಹೋರಾಟ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ ಪ್ರತಿಪಕ್ಷದ ಮಾಜಿ ನಾಯಕ(Legislative council Former Leader) ಎಸ್. ಆರ್. ಪಾಟೀಲ(S R Patil) ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ನಿರ್ಣಯವನ್ನು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದರು. ವಿಧಾನ ಪರಿಷತ ಟಿಕೆಟ್ […]