Dalit CM: ಸಚಿವ ಕಾರಜೋಳ ಏಳಿಗೆಗಾಗಿ 25 ವರ್ಷಗಳಿಂದ ರಾಷ್ಟ್ರ ರಾಜಕೀಯದಲ್ಲಿದ್ದೇನೇ- ನಾವಿಬ್ಬರೂ ಚೆನ್ನಾಗಿದ್ದೇವೆ- ರಾಜ್ಯದಲ್ಲಿ ದಲಿತ ಸಿಎಂ ಆಗಲೇಬೇಕು- ರಮೇಶ ಜಿಗಜಿಣಗಿ

ವಿಜಯಪುರ: ಕಳೆದ 25 ವರ್ಷಗಳಿಂದ(Since 25 Years) ನಾನು ರಾಜ್ಯ ರಾಜಕೀಯದಿಂದ(State Politics) ಹೊರಗಿದ್ದೇನೆ.  ನಾನು ಎಂ ಎಲ್ ಎ ಆಗಿದ್ದರೆ ಗೋವಿಂದ ಕಾರಜೋಳ(Govind Karjol) ಅವರಿಗೆ ತೊಂದರೆಯಾಗುತ್ತಿತ್ತು.  ಅವರು ನನ್ನ ಸಮಾಜದ ಮನುಷ್ಯ.  ಅವರೂ ನನ್ನ ಜೊತೆ ನನ್ನ ಎತ್ತರಕ್ಕೆ ಬೆಳೆಯಲಿ(His Political Growth) ಎಂಬ ಕಾರಣಕ್ಕೆ ತ್ಯಾಗ ಮಾಡಿ ರಾಜ್ಯ ರಾಜಕಾರಣ ಬಿಟ್ಟು ದೂರ ಇದ್ದೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಮಾಜದ ಒಬ್ಬ ವ್ಯಕ್ತಿ […]