World Nurses Day: ಉತ್ತಮ ಸೇವಾಮನೋಭಾವ ಹೊಂದಿರುವ ಭಾರತೀಯ ನರ್ಸ್ ಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ- ಅಮೃತಾನಂದ ಮಹಾಸ್ವಾಮೀಜಿ

ವಿಜಯಪುರ: ಸೇವಾ(Service) ಮನೋಭಾವದಿಂದಾಗಿ(Attitude) ಭಾರತೀಯ ನರ್ಸ್ ಗಳಿಗೆ(Indian Nurses) ವಿಶ್ವಾದ್ಯಂತ ಬೇಡಿಕೆ(Worldwide Demand) ಹೆಚ್ಚಾಗುತ್ತಿದೆ ಎಂದು ಎಂದು ಬಾಲಗಾಂವ ಆಶ್ರಮದ ಅಮೃತಾನಂದ ಮಹಾಸ್ವಾಮೀಗಳು(Amrutanand Mahaswamiji) ಹೇಳಿದರು.   ನಗರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜು ಮತ್ತು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆದ ಆಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾ ಸಂಕಷ್ಟ ಸಮಯದಲ್ಲಿ ನರ್ಸ್ ಗಳು ಜೀವದ ಹಂಗು ತೊರೆದು […]

ಉಕ್ರೇನಿನಿಂದ ಮರಳಿದ ಅಮನ ಮಮದಾಪುರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukraine) ವಾಪಸ್ಸಾದ(Returned) ವಿಜಯಪುರ ನಗರದ ಆದರ್ಶ ನಗರದ(Adarsh Nagar) ಅಮನ ಮಮದಾಪುರ(Aman Mamadapur) ಮತ್ತು ಅವರ ಕುಟುಂಬ ಸದಸ್ಯರನ್ನು(Family Members) ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಭೇಟಿ ಮಾಡಿದರು. ರಾತ್ರಿ ವಿಜಯಪುರಕ್ಕೆ ಅಮನ ಮಮದಾಪುರ ತಮ್ಮ ತಂದೆ ಧರ್ಮರಾಯ ಮಮದಾಪುರ ಜೊತೆ ವಿಜಯಪುರಕ್ಕೆ ಮರಳಿದ್ದರು.  ಈ ವಿಷಯ ತಿಳಿದ ಅಪ್ಪು ಪಟ್ಟಣಶೆಟ್ಟಿ ತಮ್ಮ ಪುತ್ರ ಮಲ್ಲಿಕಾರ್ಜುನ ಮತ್ತು ಬೆಂಬಲಿಗರಾದ ಸನ್ನಿ ಗವಿಮಠ ಅವರೊಂದಿಗೆ ಆದರ್ಶ ನಗರಕ್ಕೆ ತೆರಳಿದರು.  ಅಲ್ಲದೇ, ಅಮನ […]