Governor Visti: ಬಸವ ನಾಡಿನ ಆಲಮಟ್ಟಿಯಲ್ಲಿ ಸಂಗೀತ ಕಾರಂಜಿ, ಲೇಸರ್ ಶೋ ವೀಕ್ಷಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್

ವಿಜಯಪುರ: ರಾಜ್ಯಪಾಲ(Governoor) ಥಾವರಚಂದ ಗೆಹ್ಲೋಟ್(Thawarchand Gehlot) ಎರಡು ದಿನಗಳ(Two Days) ಪ್ರವಾಸದಲ್ಲಿದ್ದು(Tour), ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿದ್ದಾರೆ.  ರಾತ್ರಿ 9 ಗಂಟೆಗೆ ಬಿಗೀ ಬಂದೋಬಸ್ತ್ ಮಧ್ಯೆ ಆಲಮಟ್ಟಿಗೆ ಆಗಮಿಸಿದ ರಾಜ್ಯಪಾಲರನ್ನು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದ ಕುಮಾರ ಹಾಗೂ ಇತರ ಅಧಿಕಾರಿಗಳು ಬರಮಾಡಿಕೊಂಡರು. ನಂತರ  ಬಿಡುವು ಮಾಡಿಕೊಂಡ ರಾಜ್ಯಪಾಲರು ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ವೀಕ್ಷಿಸಿದರು.   ಅಲ್ಲದೇ, ಜಲಾಷಯದ ಆವರಣದಲ್ಲಿರುವ […]

Governor Visit: ಮೇ 24 ಮಂಗಳವಾರ ಆಲಮಟ್ಟಿಗೆ ರಾಜ್ಯಪಾಲರ ಭೇಟಿ, ಡಿಸಿ, ಎಸ್ಪಿಯಿಂದ ಸಿದ್ಧತೆ ಪರಿಶೀಲನೆ

ವಿಜಯಪುರ: ರಾಜ್ಯಪಾಲ(Governot) ಥಾವರಚಂದ ಗೆಹ್ಲೂಟ(Thawarchand Gehlot) ಅವರು ಮೇ 24ರಂದು ಮಂಗಳವಾರ(Tuesday) ವಿಜಯಪುರ ಜಿಲ್ಲೆಗೆ ಭೇಟಿ(Visiting Vijayapura District) ನೀಡುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಎಸ್. ಆನಂದ ಕುಮಾರ ನಿಡಗುಂದಿ ತಾಲೂಕಿನ ಆಲಮಟ್ಟಿಗೆ(Alamatti) ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದರು.  ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರು ಮೇ 24 ಮತ್ತು ಮೇ 25ರಂದು ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಪ್ರವಾಸ […]