Training Camp: ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಾಗರಿಕ ಪೌರತ್ವ ತರಬೇತಿ ಶಿಬಿರ

ವಿಜಯಪುರ: ಜೀವನದಲ್ಲಿ(Life)/ಯಶಸ್ಸು(Success) ಗಳಿಸಲು ಛಲದಿಂದ(Will) ಮುಂದೆ ಸಾಗಬೇಕು. ಶಿಕ್ಷಣ(Education) ಆದ್ಯಾತ್ಮ ಮತ್ತು ವ್ಯಕ್ತಿತ್ವ ನಿರ್ಮಾಣದಿಂದ ಬದುಕು ರೂಪಿತವಾಗುತ್ತದೆ ಎಂದು ನಿರ್ಭಯಾನಂದ ಸ್ವಾಮೀಜಿ(Nirbhayanand Swamiji) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಜ್ಞಾನ ಪರಂಪರೆ ಬಹಳಷ್ಟಿದೆ. ಮಕ್ಕಳಿಗೆ ಅನ್ಯಭಾಷೆಯಲ್ಲಿ ಶಿಕ್ಷಣ ನೀಡಿ, ಹಿಂಸೆ ನೀಡುವ ಬದಲು ಮಾತೃಭಾಷೆಯಲ್ಲಿ ಓದಿಸಬೇಕು. ಆ […]

ಅರೋಗ್ಯ, ಆಯುಷ್ಯ ವೃದ್ಧಿಗೆ ಯೋಗ, ಧ್ಯಾನ ಪ್ರಾಣಾಯಾಮ ಅಗತ್ಯ- ಡಾ. ಜ್ಯೋತಿ ಖೋದ್ನಾಪುರ

ವಿಜಯಪುರ: ಆರೋಗ್ಯ(Health) ಮತ್ತು ಆಯುಷ್ಯLife) ವೃದ್ಧಿಗೆ ಯೋಗYoga), ಧ್ಯಾನ(Meditation) ಮತ್ತು ಪ್ರಾಣಯಾಮಗಳು ಅಗತ್ಯವಾಗಿವೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶರೀರಶಾಸ್ತ್ರ ವಿಭಾಗ ಯೋಗ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಖೋದ್ನಾಪುರ(Dr. Jyoti Khodnapur) ಹೇಳಿದರು. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕ, ಎನ್. ಎಸ್. ಎಸ್. ಘಟಕ ಮತ್ತು ಕ್ರೀಡಾ […]