ಸುಕ್ಷೇತ್ರ ಲಚ್ಯಾಣದಲ್ಲಿ ಗಮನ ಸೆಳೆದ ಶ್ರೀ ಸಿದ್ಧಲಿಂಗ ಮಹಾರಾಜರ ರಥೋತ್ಸವ ಕಾರ್ಯಕ್ರಮ

ವಿಜಯಪುರ: ಎಲ್ಲಿ(Everywhere) ನೋಡಿದರೂ ಜನವೋ(Devotees) ಜನ.  ಒಬ್ಬರ ಹಿಂದೊಬ್ಬರಂತೆ(One By One) ಹೀಗೆ ಒತ್ತಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ(Scene) ಮೈ ನವಿರೇಳಿಸುತ್ತಿತ್ತು(Amazing).  ಎಲ್ಲರೂ ದೇವನಾಮಸ್ಮರಣೆ ಮಾಡುತ್ತ ಹೀಗೆ ಒಬ್ಬರ ಹಿಂದೊಬ್ಬರು ಮುನ್ನುಗ್ಗುತ್ತಿದ್ದ ದೃಶ್ಯ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ. ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ಗುರು ಲಿಂಗೈಕ್ಯ ಶ್ರೀ ಶಂಕರಲಿಂಗೇಶ್ವರ ಮಹಾಶಿವಯೋಗಗಿಳ ಮಹಾರಥೋತ್ಸವ ಮೂಲಾ ನಕ್ಷತ್ರದ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.  ಲಚ್ಯಾಣ ಗ್ರಾಮದ  ಸುಭಾಸಗೌಡ ಪಾಟೀಲ ಅವರ ಮನೆಯಿಂದ […]