ಉಕ್ರೇನಿನಿಂದ ಬಂದ ವಿವಿಧಾಳನ್ನು ಭೇಟಿ ಕುಶಲೋಪರಿ ವಿಚಾರಿಸಿದ ಅಪ್ಪು ಪಟ್ಟಣಶೆಟ್ಟಿ ಮತ್ತೀತರರು

ವಿಜಯಪುರ: ಉಕ್ರೇನಿನಲ್ಲಿ(Ukraine) ಯುದ್ಧ ಪೀಡಿತ(War Hit) ಪ್ರದೇಶದಲ್ಲಿ ಸಿಲುಕಿ ಯಾತನೆ ಅನುಭವಿಸಿದ್ದ ವಿಜಯಪುರದ(Vijayapura) ವಿವಿಧಾ(Vividha) ಮಲ್ಲಿಕಾರ್ಜನಮಠ(Mallikarjunamath) ತವರಿಗೆ(Motherland) ವಾಪಸ್ಸಾಗಿದ್ದಾರೆ. ರಾತ್ರಿ ವಿಜಯಪುರಕ್ಕೆ ಬಂದ ವಿವಿಧಾ ಮಲ್ಲಿಕಾರ್ಜುನಮಠ ಅವರ ಮನೆಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರ, ಬಿಜೆಪಿ ಮುಖಂಡ ಕಾಶೀನಾಥ ಮಸಬಿನಾಳ, ಮಲ್ಲಿಕಾರ್ಜುನಮಠ ಕುಟುಂಬದ ಸ್ನೇಹಿತರಾದ ಶಿವಾನಂದ ಭುಂಯ್ಯಾರ, ಶರಣು ಸಬರದ, ಸಂಪತ ಕೊವಳ್ಳಿ, ವಿವಿಧಾ ಚಿಕ್ಕಪ್ಪ […]