Devotees Math: ನೊಂದವರು, ಅನಾಥರಿಗೆ ತಾಯಿ, ಅಂಧರಿಗೆ ಕಣ್ಣು, ಕುಷ್ಠ ರೋಗಿಗಳಿಗೆ ವೈದ್ಯ, ರಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ದುಡಿದ ಸಂತರ ಈ ಮಠದ ಮಹಿಮೆ ಅಪಾರ

ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಭಕ್ತರ ಪ್ರೀತಿಯ ಮಠ ಎಂದೇ ಹೆಸರುವಾಸಿಯಾಗಿದೆ.  ಭಕ್ತರ ಒತ್ತಾಯದ ಹಿನ್ನೆಲೆಯಲ್ಲಿ ಆರಂಭವಾದ ಈ ಮಠ ಈ ಗ್ರಾಮದ ಮೊದಲ ಮಠವೂ ಹೌದು.  ಸ್ವಾಮೀಜಿಯೊಬ್ಬರ ಜನಸೇವೆಗೆ ಮನಸೋತ ಗ್ರಾಮಸ್ಥರು ಆ ಸ್ವಾಮೀಜಿಯನ್ನು ತಮ್ಮ ಗ್ರಾಮಕ್ಕೆ ಪ್ರೀತಿಯಿಂದ ಆಹ್ವಾನಿಸಿ ಅಲ್ಲಿಯೇ ಮಠ ಸ್ಥಾಪನೆಗೆ ಕಾರಣರಾಗಿದ್ದಾರೆ.  ಭಕ್ತರ ಮಠದ ಜಾತ್ರೆ ಈಗ ಆರಂಭವಾಗಿದ್ದು, ಮೇ 3ರ ವರೆಗೆ ನಡೆಯಲಿದೆ.  ಈ […]