ಉಕ್ರೇನ್ ಯುದ್ಧದ ಕಾರ್ಮೋಡದಿಂದ ಬಚಾವಾಗಿ ಬಂದ ಬಸವ ನಾಡಿನ ವಿದ್ಯಾರ್ಥಿನಿ ಸ್ನೇಹಾ ಪಾಟೀಲ

ವಿಜಯಪುರ: ಬಸವ ನಾಡು ವಿಜಯಪುರದ ವಿದ್ಯಾರ್ಥಿನಿಯೊಬ್ಬಳು ಉಕ್ರೇನ್ ಯುದ್ಧದ ಕಾರ್ಮೋಡದಿಂದ ಬಚಾವಾಗಿ ಬಂದು ತಾಯ್ನಾಡು ಸೇರಿದ್ದಾಳೆ. ಉಕ್ರೇನ್ ವಿರುದ್ಧ ರಷ್ಯಾ ಸಾರಿರುವ ಯುದ್ಧ ಇಡೀ ಜಗತ್ತಿನ್ನು ಆತಂಕಕ್ಕೆ ದೂಡಿದೆ. ಈ ಮಧ್ಯೆ ಉಕ್ರೇನ್ ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಇಂಥ ಸಂಕಷ್ಟಗಳ ಮಧ್ಯೆ ಎಂಬಿಬಿಎಸ್ ಕಲಿಯಲು ಉಕ್ರೇನಿಗೆ ತೆರಳಿದ್ದ ಬಸವ ನಾಡಿನ ವಿದ್ಯಾರ್ಥಿನಿ ಸ್ನೇಹಾ ಪಾಟೀಲ ಸುರಕ್ಷಿತವಾಗಿ ವಿಜಯಪುರಕ್ಜೆ ವಾಪಸ್ಸಾಗಿದ್ದು, ಉಕ್ರೇನಿನಲ್ಲಿ ಎದುರಿಸಿದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾಳೆ. ವಿಜಯಪುರ ನಗರದ ಐಶ್ವರ್ಯ ನಗರ ನಿವಾಸಿ ಸ್ನೇಹಾ […]