Panchamasali Yatnal: ಯತ್ನಾಳರಿಂದ ಪಂಚಮಸಾಲಿ ಸಮಾಜದ ಹೆಸರು ದುರ್ಬಳಕೆ ಆರೋಪ- ಬಿಜೆಪಿಯಿಂದ ಉಚ್ಛಾಟಿಸಲು ವಿಜಯಪುರ ಪಂಚಮಸಾಲಿ ಮುಖಂಡರ ಆಗ್ರಹ

ವಿಜಯಪುರ: ವಿಜಯಪುರ(Vijayapura) ನಗರ(Vity) ಬಿಜೆಪಿ ಶಾಸಕ(BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಪಂಚಮಸಾಲಿ(Panchamasali) ಸಮಾಜದ ಮುಖಂಡರು(Community Leaders) ಹರಿಹಾಯ್ದಿದ್ದಾರೆ.  ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ಪಂಚಮಸಾಲಿ ಮುಖಂಡರಾದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಮತ್ತು ಮುಖಂಡ ಸುರೇಶ ಬಿರಾದಾರ, ಯತ್ನಾಳ ಪಂಚಮಸಾಲಿ ಸಮುದಾಯದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಒಂದಿಲ್ಲೊಂದು ದಿನ ಸಮಾಜ ಇವರ ವಿರುದ್ಧ ವೈಲೆಂಟ್ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಶಾಸಕ ಯತ್ನಾಳ ಪಂಚಮಸಾಲಿ […]