ವಿಜಯಪುರ ಡಿಸಿ ವರ್ಗಾವಣೆ- ವಿಜಯಮಹಾಂತೇಶ ಬಿ. ದಾನಮ್ಮನವರು ನೂತನ ಜಿಲ್ಲಾಧಿಕಾರಿ

ವಿಜಯಪುರ: ವಿಜಯಪುರ(Vijayapura) ಜಿಲ್ಲಾಧಿಕಾರಿ(Deputy Commissioner) ಪಿ. ಸುನೀಲ ಕುಮಾರ(P Sunil Kumar) ಅವರನ್ನು ವರ್ಗಾವಣೆ(Transfer) ಮಾಡಿ ಸರಕಾರ ಆದೇಶ(Government Ordered) ಹೊರಡಿಸಿದೆ. 2013ನೇ ಬ್ಯಾಚಿನ ಐಎಎಸ್ ಅಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ ಅವರನ್ನು ವಿಜಯಪುರದ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಪಿ. ಸುನೀಲ ಕುಮಾರ ಕಳೆದ 2020ರ ಆಗಷ್ಟ್ ನಲ್ಲಿ ಕೊರೊನಾ ಉತ್ತುಂಗದಲ್ಲಿದ್ದಾಗ ವಿಜಯಪುರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಪಿ. ಸುನೀಲ ಕುಮಾರ ತಮ್ಮ ಮಾತಿಗಿಂತಲೂ ಕೃತಿಯ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದರು.  […]

ಜಿಲ್ಲಾ ಜಲ ಪರೀಕ್ಷಣಾ ಪ್ರಯೋಗಾಲಯಕ್ಕೆ ಸಿಇಒ ರಾಹುಲ ಶಿಂಧೆ ಭೇಟಿ, ಪರಿಶೀಲನೆ

ವಿಜಯಪುರ: ಗ್ರಾಮೀಣ(Rural) ಕುಡಿಯುವ(Drinking) ನೀರು(Water) ಮತ್ತು ನೈರ್ಮಲ್ಯ ವಿಭಾಗದಡಿ ಬರುವ ಜಿಲ್ಲಾ ಜಲ ಪರೀಕ್ಷಣಾ(District Water Testing) ಪ್ರಯೋಗಾಲಯಕ್ಕೆ(Lab) ವಿಜಯಪುರ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಭೇಟಿ(Rahul Shinde) ನೀಡಿ, ಪರಿಶೀಲನೆ ನಡೆಸಿದರು.    ಪ್ರಯೋಗಾಲಯದ ಎಲ್ಲಾ ದಾಖಲಾತಿಗಳನ್ನು ಹಾಗೂ ಕುಡಿಯುವ ನೀರಿನ ಮಾದರಿಗಳನ್ನು ಪ್ರಯೋಗಾಲಯದ ರಾಸಾಯನಿಕ ತಜ್ಞರಿಂದ ಪರೀಕ್ಷಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಪ್ರಯೋಗಾಲಯದ ಎಲ್ಲ ವಿಷಯಗಳನ್ನು ಪ್ರಯೋಗಾಲಯದ ಉಸ್ತುವಾರಿ ರವೀಂದ್ರ ಆಸಂಗಿ ಮಾಹಿತಿ ನೀಡಿದರು.  ಜಿಲ್ಲಾ ಪ್ರಯೋಗಾಲಯವು ನ್ಯಾಶನಲ್ ಅಕ್ರೆಡಿಶನ್ ಬೋರ್ಡ್ […]

ಗುಮ್ಮಟ ನಗರಿಯಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಎಸಿಬಿ ಧಾಳಿ- ಬಾತ್ ರೂಂ‌ ನೋಡಿ ಅಚ್ಚರಿಪಟ್ಟ ಅಧಿಕಾರಿಗಳು

ವಿಜಯಪುರ: ಗುಮ್ಮಟ ನಗರಿ)Gummata Nagari) ವಿಜಯಪುರದಲ್ಲಿ(Vijayapura) ಬೆಳ್ಳಂಬೆಳಿಗ್ಗೆ(Early Morning) ಎಸಿಬಿ(ACB) ಧಾಳಿ(Raid) ನಡೆದಿದೆ. ಭ್ರಷ್ಟ ಅಧಿಕಾರಿ(Corrupt Officer) ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು‌ ಧಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದ್ದಾರೆ. ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ವಿಜಯಪುರ ‌ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ಎಸಿಬಿ ಅಧಿಕಾರಗಳು ಧಾಳಿ ನಡೆಸಿದ್ದಾರೆ. […]