PhD Award: ದೌಲತರಾವ ಮುದ್ದೇಬಿಹಾಳಗೆ ಬನಾರಸ ಹಿಂದೂ ವಿವಿಯಿಂದ ಪಿ ಎಚ್ ಡಿ ಪದವಿ

ವಿಜಯಪುರ: ಖ್ಯಾತ(Famous) ಸಾಹಿತಿ (Literauaute) ದಿ. ಡಾ. ಆರ್. ಸಿ. ಮುದ್ದೇಬಿಹಾಳ(Dr R C Muddebihal)ಅವರ ಪುತ್ರ ದೌಲತರಾವ(ಸಂಜು) ಮುದ್ದೇಬಿಹಾಳ(Doulatrao Muddebihal)ಅವರಿಗೆ ಪಿ. ಎಚ್ ಡಿ ಪದವಿ‌ (PhD Degree) ಲಭಿಸಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇವರು ಮಂಡಿಸಿದ ಮಹಾಪ್ರಬಂಧಕ್ಜೆ ವಾರಣಾಸಿಯ ಬನಾರಸ ಹಿಂದೂ ವಿಶ್ವವಿದ್ಯಾಲಯ ಪಿ.ಎಚ್. ಡಿ. ಪ್ರದಾನ ಮಾಡಿದೆ. ವಿವಿಯ ಜ್ಯೋತಿಷ್ಯಾಸ್ತ್ರ ವಿಭಾಗದ ಮುಖ್ಯಸ್ಥೆ ಸುಶೀಲಾ ಚಕ್ರವರ್ತಿ ಅವರ ಮಾರ್ಗದರ್ಶನದಲ್ಲಿ ಇವರು ಮಹಾಪ್ರಬಂಧ ಮಂಡಿಸಿದ್ದರು. ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಪಾರ್ಮಾಸ್ಯೂಟಿಕಲ್ ಕಾಲೇಜಿನ […]

ಬಿ ಎಲ್ ಡಿ ಇ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ- ವಿಟಿಯುಗೆ ನಾಲ್ಕರಲ್ಲಿ ಇಬ್ಬರು ಪ್ರಥಮ ಸ್ಥಾನ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆ(BLDEA) ವಚನಪಿತಾಮಹ(Vachana Pitamaha) ಡಾ.ಫ.ಗು.ಹಳಕಟ್ಟಿ (Dr. P. G. Halakatti) ಎಂಜನಿಯರಿಂಗ್(Engineering) ಕಾಲೇಜಿನ(College) ನಾಲ್ಕು ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)(VTU)  2020-21 ನೇ ವರ್ಷದ ಎಂಜನಿಯರಿಂಗ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.   ಬಿ.ಇ ಆರ್ಕಿಟೆಕ್ಟರ್ ವಿಭಾಗದಲ್ಲಿ ಕೆ. ಸಾಯಿ ಹಸಿತಾ ವಿವಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ರೀತಿ ಎಂ.ಟೆಕ್ ಮೆಕ್ಯಾನಿಕಲ್ ಮಷಿನ್ ಡಿಸೈನ್ (ಎಂ.ಎಂ.ಡಿ) ಎಂಜನಿಯರಿಂಗ್‍ನಲ್ಲಿ ಮಳೆಪ್ಪ ಗರಸಂಗಿ ಕೂಡ ವಿವಿಗೆ ಮೊದಲ ಸ್ಥಾನ […]