ಉಕ್ರೇನಿನಲ್ಲಿ ವಿದ್ಯಾರ್ಥಿಗಳ ಸಂಕಷ್ಟ: ಗುಮ್ಮಟ ನಗರಿಯಲ್ಲಿ ಪೋಷಕರಿಗೆ ಸಾಂತ್ವನ ಹೇಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(Ukraine War) ಭಾರತಿಯ ಮೂಲದ ಸಾವಿರಾರು ವಿದ್ಯಾರ್ಥಿಗಳು(Indian Students) ಇನ್ನೂ ಸಿಲುಕಿದ್ದು, ಇವರ ಸುರಕ್ಷತೆಗೆಗಾಗಿ ಕೇಂದ್ರ ಸರಕಾರ(Central Government) ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಏರಲಿಫ್ಟ್ ಮಾಡಿ ಭಾರತಕ್ಕೆ ಕರೆತರಲಾಗಿದೆ.  ಆದರೂ, ಇನ್ನೂ ಹಲವಾರು ಜನರು ಪೂರ್ವ ಉಕ್ರೇನ್ ಸೇರಿದಂತೆ ಇತರ ಭಾಗಗಳಲ್ಲಿ ಸಿಲುಕಿದ್ದಾರೆ.  ಮತ್ತೆ ಸುಮಾರು ಜನರು ಉಕ್ರೇನ್ ಗಡಿ ದೇಶಗಳಿಗೆ ತಲುಪಿದ್ದಾರೆ.  ಹಲವರು ಇನ್ನೂ ನಡೆದುಕೊಂಡೇ ಪೋಲಂಡ(Poland), ರೋಮೆನಿಯಾ(Romenia), ಮಾಲ್ಡೋವಾ(Maldova), ಸ್ಲೋವಾಕಿಯಾ(Slovakia) ಸೇರಿದಂತೆ ಉಕ್ರೇನಿನ ಗಡಿ ದೇಶಗಳಿಗೆ […]