Rain DC Visit: ಮಳೆಯಿಂದ ಹಾನಿಗೀಡಾದ ತೋಟಗಾರಿಕೆ ಪ್ರದೇಶಕ್ಕೆ ಡಿಸಿ ಡಾ. ವಿಜಯ ಮಹಾಂತೇಶ ಭೇಟಿ; ಪರಿಶೀಲನೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ(Rain) ತೋಟಗಾರಿಕೆ ಬೆಳೆಗಳು(Horticulture Crop) ಹಾನಿಯಾದ ನಾನಾ ಸ್ಥಳಗಳಿಗೆ(Loss Places) ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ(DC Dr Vijayamahantesh B Danammanavar) ಭೇಟಿ ನೀಡಿ ಪರಿಶೀಲನೆ ನಡೆಸಿದರು.    ಮೊದಲಿಗೆ ಕೋಲಾರ ತಾಲೂಕಿನ ಕೂಡಗಿಯ ಗ್ರಾಮದಲ್ಲಿ ಈರುಳ್ಳಿ ಮತ್ತು ವಿಳ್ಯದೆಲೆ ಹಾಳಾದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರಾದ ದಸ್ತಗೀರ್ ಮೋಮಿನಸಾಬ, ಗುರುಬಾಯಿ ಗೋಪಾಲ ರಾಠೋಡ್ ಮತ್ತು ಮಹೆಬೂಬಸಾಬ ತಾಳಿಕೋಟೆ ಜಮೀನುಗಳಲ್ಲಿ ಉಂಟಾಗಿರುವ ಬೆಳೆಹಾನಿ ವೀಕ್ಷಿ,ಸಿದರು. […]