ಗುಮ್ಮಟ ನಗರಿಯಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಎಸಿಬಿ ಧಾಳಿ- ಬಾತ್ ರೂಂ‌ ನೋಡಿ ಅಚ್ಚರಿಪಟ್ಟ ಅಧಿಕಾರಿಗಳು

ವಿಜಯಪುರ: ಗುಮ್ಮಟ ನಗರಿ)Gummata Nagari) ವಿಜಯಪುರದಲ್ಲಿ(Vijayapura) ಬೆಳ್ಳಂಬೆಳಿಗ್ಗೆ(Early Morning) ಎಸಿಬಿ(ACB) ಧಾಳಿ(Raid) ನಡೆದಿದೆ. ಭ್ರಷ್ಟ ಅಧಿಕಾರಿ(Corrupt Officer) ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು‌ ಧಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದ್ದಾರೆ. ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ವಿಜಯಪುರ ‌ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ಎಸಿಬಿ ಅಧಿಕಾರಗಳು ಧಾಳಿ ನಡೆಸಿದ್ದಾರೆ. […]