ಸಂಘ ಪರಿವಾರದ ಘಟಕಗಳ ಕೆಲವರಿಂದ ಗೋರಕ್ಷಣೆ ಹೆಸರಿನಲ್ಲಿ ಗೋವುಗಳ ಕಳ್ಳಸಾಗಾಟ ನಡೆಯುತ್ತಿದೆ- ಎಸ್. ಆರ್. ಹಿರೇಮಠ

ವಿಜಯಪುರ: ಸಂಘ ಪರಿವಾರದ ಘಟಕಗಳಾದ ಭಜರಂಗದಳ, ವಿಶ್ವ ಹಿಂದೂ ಪರಿಷತ, ಶ್ರೀರಾಮ ಸೇನೆಗಳ ಕೆಲವರು ಗೋ ರಕ್ಷಣೆ ಹೆಸರಿನಲ್ಲಿ ಗೋವುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವುಗಳ ರಕ್ಷಣೆಗಾಗಿ ನಾವಿದ್ದೇವೆ ಎಂದು ಹೇಳುವ ಈ ಸಂಘಟನೆಗಳ ಕೆಲವು ಜನ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿದೆ,  ಗೋವುಗಳ ರಕ್ಷಣೆ ಮಾಡುತ್ತೇವೆ ಎಂದು ಒಂದು ಕಡೆ ನಾಟಕ ಮಾಡುತ್ತಾರೆ.  ಮತ್ತೋಂದು ಕಡೆ ಗೋವುಗಳನ್ನು ಕಳ್ಳಸಾಗಣೆ […]