World Environment Day: ಕೋಟಿ ವೃಕ್ಷ ಅಭಿಯಾನದಡಿ 2000ಕ್ಕೂ ಹೆಚ್ಚು ಹಣ್ಣುಗಳ ಸಸಿ ವಿತರಣೆ

ವಿಜಯಪುರ: ಪರಿಸರ(Environment) ರಕ್ಷಣೆಯು(Protection) ನಮ್ಮೆಲ್ಲರ ಹೊಣೆ(Everyone Responisbility).  ಪ್ರತಿವರ್ಷ ಹೆಚ್ಚೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಸ್ವಸ್ಥ ಸಮಾಜ ಮತ್ತ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ಬಿ ಎಲ್ ಡಿ‌ ಇ ಸಂಸ್ಥೆಯ ನಿರ್ದೇಶಕ(BLDEA Director) ಸಂಗು ಸಜ್ಜನ(Sangu Sajjan) ಹೇಳಿದರು. ನಗರದ ಬಿ ಎಲ್ ಡಿ‌ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದಲ್ಲಿ ಕೋಟಿ ವೃಕ್ಷ ಅಭಿಯಾನದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ […]

Siddheshwar Swamiji: ನಿಪ್ಪಾಣಿಗೆ ತೆರಳಿ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಕೃಷಿ ಸಮಾವೇಶಕ್ಕೆ ಆಹ್ವಾನ ನೀಡಿದ ಮುಖಂಡರು

ಬೆಳಗಾವಿ: ವಿಜಯಪುರ(Vijayapura) ನಗರದ ಎಸ್. ಎಸ್. ಹೈಸ್ಕೂಲ ಬ ಶಾಲೆಯ ಮೈದಾನದಲ್ಲಿ ಮೇ 19 ರಿಂದ 23ರ ವರೆಗೆ ಕೃಷಿ ಸಮಾವೇಶ(Agri Conference) ನಡೆಯಲಿದೆ. ಐದು ದಿನಗಳ ಈ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ(Jnanayogashrama) ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ(Shree Siddheshwar Swamiji) ಆಹ್ವಾನ ನೀಡಲಾಗಿದೆ.   ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿರುವ ಶ್ರೀಗಳನ್ನು ಭೇಟಿ ಮಾಡಿ ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ, ಅವರ ನೇತೃತ್ವದಲ್ಲಿ ಎ. ಎಸ್. ಪಾಟೀಲ ಕಾಮರ್ಸ್ ಮತ್ತು ಎಂ. ಬಿ. ಎ. […]